Select Your Language

Notifications

webdunia
webdunia
webdunia
webdunia

ಮಂಗಳಮುಖಿಯಾಗಲು ಒಪ್ಪದ ಯುವಕನಿಗೆ ಮಂಗಳಮುಖಿಯರು ಮಾಡಿದ್ದೇನು ಗೊತ್ತಾ?

ಮಂಗಳಮುಖಿಯಾಗಲು ಒಪ್ಪದ ಯುವಕನಿಗೆ ಮಂಗಳಮುಖಿಯರು ಮಾಡಿದ್ದೇನು ಗೊತ್ತಾ?
ಲಕ್ನೋ , ಶುಕ್ರವಾರ, 24 ಮೇ 2019 (09:43 IST)
ಲಕ್ನೋ : ಮಂಗಳಮುಖಿಯಾಗಲು ಒಪ್ಪದಿದ್ದದಕ್ಕೆ  ಮೂವರು ಮಂಗಳಮುಖಿಯರು ಸೇರಿ 20 ವರ್ಷದ ಯುವಕನ ಮರ್ಮಾಂಗ ಕತ್ತರಿಸಿದ ಘಟನೆ ಉತ್ತರ ಪ್ರದೇಶದ ಶಾಹಜಹಾನ್‍ ಪುರದಲ್ಲಿ ನಡೆದಿದೆ.




ಈ ಮೂವರು ಮಂಗಳಮುಖಿಯರು ಈ ಹಿಂದೆ ಯುವಕನನ್ನು ಮಂಗಳಮುಖಿಯಂತೆ ಮಾಡಲು ಮೂವರು ಪ್ರಯತ್ನಿಸಿದ್ದರು. ಆ ಬಳಿಕ ಯುವಕ ಮಂಗಳಮುಖಿಯರಿಂದ ದೂರವಾಗಿದ್ದನು. ಆದರೆ ನಂತರ ಯುವಕನ ಮನೆಗೆ ಹೋಗಿ ಮದುವೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಯುವಕನನ್ನು ಕೊಠಡಿವೊಂದರಲ್ಲಿ ಕೂಡಿ ಹಾಕಿದಲ್ಲದೇ ಯುವಕನ ಮೇಲೆ ಹಲ್ಲೆ ನಡೆಸಿ ಮರ್ಮಾಂಗವನ್ನು ಕತ್ತರಿಸಿದ್ದಾರೆ.


10 ದಿನಗಳ ನಂತರ ಅವರ ಕೈಯಿಂದ ತಪ್ಪಿಸಿಕೊಂಡು ಬಂದ ಯುವಕ ತನ್ನ ಮನೆಗೆ ಬಂದು ಪೋಷಕರ ಜೊತೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾನೆ. ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 
 

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ರೊಮ್ಯಾಟಿಕ್ ವಿಡಿಯೋ ಜಾಲತಾಣಗಳಲ್ಲಿ ಹರಿಬಿಟ್ಟಿದ್ದವನ ವಿರುದ್ಧ ದೂರು ನೀಡಿ ಪ್ರಾಣ ಕಳೆದುಕೊಂಡ ಪತಿ