Webdunia - Bharat's app for daily news and videos

Install App

ಅಬ್ಬಾ..! ಇಲಿ ಕಚ್ಚಿದ್ದಕ್ಕೂ ಇಷ್ಟು ದುಬಾರಿ ಮೊತ್ತದ ಪರಿಹಾರ!

Webdunia
ಗುರುವಾರ, 30 ಆಗಸ್ಟ್ 2018 (09:31 IST)
ಸೇಲಂ: ಕೆಲವೊಮ್ಮೆ ಎಂತೆಂತಹಾ ವಿಚಿತ್ರಗಳು ನಡೆಯುತ್ತವೆ ನೋಡಿ..! ಇಲಿ ಕಚ್ಚಿದ್ದಕ್ಕೆ ಗ್ರಾಹಕ ವೇದಿಕೆಯೊಂದು ದುಬಾರಿ ಮೊತ್ತದ ಪರಿಹಾರ ನೀಡುವಂತೆ ರೈಲ್ವೇಗೆ ಆದೇಶಿಸಿದೆ.

ಇದು ನಡೆದಿರುವುದು ತಮಿಳುನಾಡಿನಲ್ಲಿ. ರೈಲಿನಲ್ಲಿ ಇಲಿ ಕಚ್ಚಿ ಆದ ಮಾನಸಿಕ ಕಿರಿ ಕಿರಿ ಮತ್ತು ಗಾಯಕ್ಕೆ ಪರಿಹಾರ ನೀಡುವಂತೆ ವೆಂಕಟಾಚಲಂ ಎಂಬವರು ಗ್ರಾಹಕ ವೇದಿಕೆಗೆ ದೂರು ನೀಡಿದ್ದರು.

ಇದರ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆ ಇಲಿ ಕಚ್ಚಿದ ವ್ಯಕ್ತಿಗೆ ಪರಿಹಾರ ರೂಪವಾಗಿ 25 ಸಾವಿರ ರೂ. ಮತ್ತು ವೈದ್ಯಕೀಯ ಚಿಕಿತ್ಸೆಗೆ 2 ಸಾವಿರ ರೂ. ಹೆಚ್ಚುವರಿಯಾಗಿ ನೀಡಲು ಆದೇಶಿಸಿದೆ. ಈಗಾಗಲೇ ವೆಂಕಟಾಚಲಂ ವೈದ್ಯಕೀಯ ಚಿಕಿತ್ಸೆಗೆ 5000 ರೂ. ಖರ್ಚು ಮಾಡಿದ್ದು, ಅದನ್ನು ಭರಿಸಲೂ ವೇದಿಕೆ ಆದೇಶಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments