Webdunia - Bharat's app for daily news and videos

Install App

ಅಚ್ಚಂನಾಯ್ಡು ಅಪಹರಣ ಮಾಡಲಾಗಿದೆ- ಆಂಧ್ರ ಸಿಎಂ ಮೇಲೆ ಮಾಜಿ ಸಿಎಂ ಆರೋಪ

Webdunia
ಶುಕ್ರವಾರ, 12 ಜೂನ್ 2020 (10:37 IST)
ಆಂಧ್ರಪ್ರದೇಶ : ಆಂಧ್ರ ಸಿಎಂ ಜಗನ್ ಮೋಹನ್ ವಿರುದ್ಧ ಆಂಧ್ರದ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.


ಮಾಜಿ ಸಚಿವ ಅಚ್ಚಂನಾಯ್ಡು ಅಪಹರಣ ಮಾಡಲಾಗಿದೆ. ಈ ಘಟನೆಗೆ ಆಂಧ್ರ ಸಿಎಂ ಜಗನ್ ಮೋಹನ್  ಜವಬ್ದಾರಿ ಎಂದು ಆಂಧ್ರದ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು ಆರೋಪಿಸಿದ್ದಾರೆ.


ಅಧಿವೇಶನ ಆರಂಭವಾಗುವ 4 ದಿನ ಮೊದಲು ಘಟನೆ ನಡೆದಿದೆ. ಘಟನೆಯ ಹಿಂದೆ ಸಿಎಂ ಜಗನ್ ರ ಭಾರೀ ಕುತಂತ್ರವಿದೆ ಎಂದು ಆಂಧ್ರದ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು ದೂರಿದ್ದಾರೆ.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments