Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ಕ್ವಾರಂಟೈನ್ ನಲ್ಲಿರುವವರಿಗೆ ಕೈ ತುತ್ತು ಮೆನು ನೀಡಿದ ಆಂಧ್ರ ಸಿಎಂ

ಈ ಕಾರಣಕ್ಕೆ ಕ್ವಾರಂಟೈನ್ ನಲ್ಲಿರುವವರಿಗೆ ಕೈ ತುತ್ತು ಮೆನು ನೀಡಿದ ಆಂಧ್ರ ಸಿಎಂ
ಅಮರಾವತಿ , ಶುಕ್ರವಾರ, 10 ಏಪ್ರಿಲ್ 2020 (09:28 IST)
ಅಮರಾವತಿ : ಕ್ವಾರಂಟೈನ್ ನಲ್ಲಿರುವವರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಂಧ್ರ ಪ್ರದೇಶದ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ಕೈ ತುತ್ತು ಮೆನು ನೀಡಿದ್ದಾರೆ.


ಬಾಳೆಹಣ್ಣು, ಮೋಸಂಬಿ, ಒಣದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ, ಖರ್ಜೂರ ಮತ್ತು ಮೊಟ್ಟೆಗಳನ್ನು ವಿಜಯವಾಡದ ಕ್ವಾರಂಟೈನ್ ಕೇಂದ್ರದಲ್ಲಿರುವ ಕೊರೊನಾ ಶಂಕಿತರಿಗೆ ನೀಡಿದ್ದಾರೆ. ಹಾಗೇ ಇದೇರೀತಿ ಕೈ ತುತ್ತು ಮೆನುವನ್ನು ರಾಜ್ಯದಾದ್ಯಂತ ಎಲ್ಲಾ ಕ್ವಾರಂಟೈನ್ ಕೆಂದ್ರಗಳಲ್ಲಿ ಅನುಸರಿಸಬೇಕು ಎಂದು ಸಿಎಂ  ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

73 ದಿನಗಳ ನಂತರ ಲಾಕ್ ಡೌನ್ ನಿಂದ ಹೊರಬಂದ ಈ ಭಾರತೀಯನ ಕತೆ ಏನಾಗಿತ್ತು ಗೊತ್ತಾ?!