Select Your Language

Notifications

webdunia
webdunia
webdunia
webdunia

Abhinamnyu Engagment: ರೈತ ನಾಯಕನ ಪುತ್ರಿ ಜತೆ ಮಗನಿಗೆ ನಿಶ್ಚಿತಾರ್ಥ ಮಾಡಿಸಿದಿ ಮಧ್ಯಪ್ರದೇಶದ ಸಿಎಂ

ಸಿಎಂ ಮೋಹನ್ ಯಾದವ್ ಪುತ್ರನ ನಿಶ್ಚಿತಾರ್ಥ

Sampriya

ಮಧ್ಯಪ್ರದೇಶ , ಸೋಮವಾರ, 9 ಜೂನ್ 2025 (16:46 IST)
Photo Courtesy X
ಮಧ್ಯಪ್ರದೇಶ: ಸಿಎಂ ಮೋಹನ್ ಯಾದವ್ ಅವರ ಕಿರಿಯ ಪುತ್ರ ಅಭಿಮನ್ಯು ಯಾದವ್ ಅವರ ನಿಶ್ಚಿತಾರ್ಥ ವೈದ್ಯೆ ಡಾ.ಇಶಿತಾ ಅವರ ಜತೆ ನಡೆದಿದೆ. 

ವಿಶೇಷತೆ ಏನೆಂದರೆ ಸಿಎಂ ಮೋಹನ್ ಯಾದವ್ ಅವರ ಮಗ ರೈತ ಮುಖಂಡನ ಮಗನನ್ನು ಕೈ ಹಿಡಿಯಲಿದ್ದಾರೆ. 

ಇಶಿತಾ ಅವರು ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಸೆಲ್ಡಾ ಗ್ರಾಮದ ಪ್ರಗತಿಪರ ರೈತ ದಿನೇಶ್ ಯಾದವ್ ಅವರ ಪುತ್ರಿ. 


ಅಭಿಮನ್ಯು ಯಾದವ್ ಅವರು ವೈದ್ಯರಾಗಿದ್ದು, ಇಶಿತಾ ಕೂಡಾ ವೈದ್ಯೆಯಾಗಿದ್ದಾರೆ. 

ದಿನೇಶ್‌ ಯಾದವ್ ಅರು ಖಾರ್ಗೋನ್ ಜಿಲ್ಲೆಯಲ್ಲಿ ರೈತಾಪಿ ವಲಯದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

MahakumbhMela: ನಾಪತ್ತೆಯಾಗಿದ್ದ ಚಿಕ್ಕಮಗಳೂರಿನ ಅರ್ಚಕ 6 ತಿಂಗಳ ಬಳಿಕ ಪತ್ತೆ