Select Your Language

Notifications

webdunia
webdunia
webdunia
webdunia

ಮೊಬೈಲ್ ಗಾಗಿ ಜೀವ ಕಳೆದುಕೊಂಡ ಬಾಲಕ

ಮೊಬೈಲ್ ಗಾಗಿ ಜೀವ ಕಳೆದುಕೊಂಡ ಬಾಲಕ
ಮೈಸೂರು , ಮಂಗಳವಾರ, 23 ಜೂನ್ 2020 (07:53 IST)
Normal 0 false false false EN-US X-NONE X-NONE

ಮೈಸೂರು : ಪೋಷಕರು ಮೊಬೈಲ್ ಕೊಡಿಸಲ್ಲ  ಎಂದಿದ್ದಕ್ಕೆ  ಬಾಲಕನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಬೆಳಗನಹಳ್ಳಿ ಕಾವಲ್ ಗ್ರಾಮದಲ್ಲಿ ನಡೆದಿದೆ.

ಆದಿತ್ಯ (15) ಆತ್ಮಹತ್ಯೆಗೆ ಶರಣಾದ ಬಾಲಕ. ಪೋಷಕರು ಆದಿತ್ಯ ಅಕ್ಕನಿಗೆ ಮೊಬೈಲ್ ಕೊಡಿಸಿದ್ದಾರೆ. ಆಗ ಆದಿತ್ಯ ತನಗೂ ಮೊಬೈಲ್ ಕೊಡಿಸಬೇಕೆಂದು ಹಠ ಹಿಡಿದಿದ್ದಾನೆ. ಆಗ ಪೋಷಕರು ಒಪ್ಪದಿದ್ದಾಗ ಕ್ರಿಮಿನಾಶಕ ಸೇವಿಸಿದ್ದಾನೆ.

ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಆದಿತ್ಯ ಸಾವನಪ್ಪಿದ್ದಾನೆ. ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಎಮ್ಮೆ ಬೆಳೆ ಹಾಳು ಮಾಡಿದ್ದಕ್ಕೆ 15 ವರ್ಷದ ಬಾಲಕನನ್ನು ಹೊಡೆದು ಕೊಂದ ಕುಡುಕರು