Select Your Language

Notifications

webdunia
webdunia
webdunia
webdunia

ಓಡಿ ಹೋಗೋಣವೆಂದು ಕಾಟ ಕೊಟ್ಟ ಆಂಟಿಗೆ ಇರಿದ ಯುವಕ!

ಓಡಿ ಹೋಗೋಣವೆಂದು ಕಾಟ ಕೊಟ್ಟ ಆಂಟಿಗೆ ಇರಿದ ಯುವಕ!
ಬೆಂಗಳೂರು , ಭಾನುವಾರ, 24 ಅಕ್ಟೋಬರ್ 2021 (09:45 IST)
ಬೆಂಗಳೂರು: ಓಡಿ ಹೋಗೋಣವೆಂದು ಪೀಡಿಸಿದ ಆಂಟಿಯನ್ನು 17 ವರ್ಷದ ಅಪ್ರಾಪ್ತ ಯುವಕ ಇರಿದು ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

 
ಮಹಿಳೆ ಜೊತೆ ಯುವಕ ಕೆಲವು ದಿನಗಳಿಂದ ಸಂಬಂಧ ಹೊಂದಿದ್ದ. ಮೊನ್ನೆ ಮಹಿಳೆ ಮನೆಗೆ ಬಂದಾಗ ಯುವಕನಿಗೆ ಓಡಿ ಹೋಗೋಣವೆಂದು ಒತ್ತಾಯಿಸಿದ್ದಳು.

ಆದರೆ ಇದಕ್ಕೆ ಯುವಕ ಒಪ್ಪದಾಗ ಆಕೆ ಕತ್ತರಿಯಿಂದ ದಾಳಿ ಮಾಡಲು ಮುಂದಾಗಿದ್ದಾಳೆ. ಈ ವೇಳೆ ಆಕೆಯ ಕೈಯಿಂದ ಕತ್ತರಿ ಕಿತ್ತುಕೊಂಡು ಮಹಿಳೆಗೆ ಇರಿದು ಕೊಲೆ ಮಾಡಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಿಗೆ ವಿಷವುಣಿಸಿ ಸಾವಿಗೆ ಶರಣಾದ ತಂದೆ