Select Your Language

Notifications

webdunia
webdunia
webdunia
webdunia

ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು

ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು
bangalore , ಮಂಗಳವಾರ, 26 ಡಿಸೆಂಬರ್ 2023 (14:21 IST)
ಸುದ್ದಗುಂಟೆಪಾಳ್ಯದಲ್ಲಿ  ಮನೆ‌ ನಿರ್ಮಾಣಕ್ಕೆ‌ ಸೆಲರ್ ತೆಗೆಯುವಾಗ  ಮಣ್ಣು ಕುಸಿದು ಕಟ್ಟಡ ಕಾರ್ಮಿಕ ಸಾವನಾಪ್ಪಿದ್ದಾನೆ.ಸೆಲರ್ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಮೇಲೆ‌  ಮಣ್ಣು ಕುಸಿದಿದೆ.

ಈ ವೇಳೆ ಒಬ್ಬ ಕಾರ್ಮಿಕನನ್ನು ಕಾರ್ಮಿಕರು ರಕ್ಷಣೆ ಮಾಡಿದ್ದಾರೆ.ಮತ್ತೊಬ್ಬರನ್ನು ಹೊರ ತೆಗಯೋ ವೇಳೆ ಮಣ್ಣು ಕುಸಿದಿದೆ.ಮಣ್ಣೊಳಗೆ ಸಿಲುಕಿದ ಕಾರ್ಮಿಕ ಉಸಿರುಗಟ್ಟಿ ಸಾವನಾಪ್ಪಿದ್ದಾನೆ.ಸ್ಥಳಕ್ಕೆ ಸುದ್ದಗುಂಟೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಲ್ಲಿ ಮನೆ ಬೀಗ ಹೊಡೆದು ಕಳ್ಳರ ಕೈಚಳಕ