Webdunia - Bharat's app for daily news and videos

Install App

ಜಿಪಂ ಸಿಇಓ ಬಂಧನಕ್ಕೆ ಮುಂದಾಗಿದ್ದು ಏಕೆ?

Webdunia
ಗುರುವಾರ, 28 ಮಾರ್ಚ್ 2019 (20:03 IST)
ಜಿಲ್ಲಾ ಪಂಚಾಯಿತಿ ಸಿಇಓ ಅವರನ್ನು ಬಂಧಿಸಲು ಮುಂದಾಗಿರುವ ಘಟನೆ ನಡೆದಿದೆ.

ಬೀದರ್ ಏರ್ ಬೇಸ್ ಅನುಮತಿ ಪಡೆಯದೇ ಮೋಟಾರ್ ಪ್ಯಾರಾಚೂಟ್ ಹಾರಿಸಿದ ಹಿನ್ನಲೆ ಈ ಪ್ರಕರಣ ನಡೆದಿದೆ.
ಜಿಲ್ಲಾಡಳಿತಕ್ಕೆ ಏರ್ ಬೇಸ್ ಅಧಿಕಾರಿಗಳು ಬಿಸಿ  ಮುಟ್ಟಿಸಿದ್ದಾರೆ. ಇದು ಸೂಕ್ಷ್ಮ ವಲಯ ಅಂತ ನಿಮಗೆ ಗೊತ್ತಿರಲಿಲ್ವಾ..? ಹೀಗಿದ್ದರು ಏಕೆ ಅನುಮತಿ ಪಡೆಯದೆ ಪ್ಯಾರಾಚೂಟ್ ಹಾರಾಟ ಮಾಡಿದೀರಿ..? ಮೋಟಾರ್ ಪ್ಯಾರಾಚೂಟ್ ಮೂಲಕ ಮತದಾನದ ಜಾಗೃತಿ ಮೂಡಿಸುತ್ತಿದ್ದ ಸಿಇಓ ಹಾಗೂ ಜಿಲ್ಲಾಡಳಿತ ನಡೆಗೆ ಗರಂ ಆಗಿ ಸಿಇಓ ಬಂಧನಕ್ಕೆ ಮುಂದಾಗಿದ್ದರು ಏರಬೇಸ್ ಅಧಿಕಾರಿಗಳು.

ಎಸ್ಪಿ ಶ್ರೀಧರ್, ಸಿಇಓ ಅಪಾಲಜಿ ಕೇಳಿದ್ದಕ್ಕೆ ಏರ್ ಬೇಸ್ ಅಧಿಕಾರಿಗಳು ಹಿಂದುರಿಗಿದ್ರು. ಜಿಲ್ಲೆಯಲ್ಲಿ ಯುದ್ದ ವಿಮಾನ ಹಾರಾಟ ತರಬೇತಿ ಕೇಂದ್ರ ಇದೆ. ಹೀಗಿರುವಾಗ 50 ಮೀಟರ್ ಎತ್ತರದಲ್ಲಿ ಏನು ಹಾರಾಟ ಮಾಡುವಂತಿಲ್ಲ. ಜಾಹೀರಾತು ಅಥವಾ ಜಾಗೃತಿ ಕಾರ್ಯಾಕ್ರಮವನ್ನ ಆಕಾಶದ ಮೂಲಕ ಹಾರಿಸಿ ತೋರಿಸಬೇಕಾದರೆ, ಅದಕ್ಕೆ ಬೀದರ್ ಏರ್ ಬೇಸ್ ಮತ್ತು ದೆಹಲಿಯ ಮುಖ್ಯ ಕೇಂದ್ರದಿಂದ ಅನುಮತಿ ಪಡೆಯಬೇಕು, ಹೀಗಿದ್ದರು ಜಿಲ್ಲಾಡಳಿತ ಅನುಮತಿ ಪಡೆಯದೆ ನಿರ್ಲಕ್ಷ್ಯವಹಿಸಿತ್ತು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣ: ಬಿಹಾರದ 7ಮಂದಿಯ ಬಂಧನ

Kedarnath, ತಾಂತ್ರಿಕ ದೋಷ: ಹೆದ್ದಾರಿಯಲ್ಲೇ ಭೂಸ್ಪರ್ಶವಾದ ಹೆಲಿಕಾಪ್ಟರ್‌, Video

ನನಗೆ ಹೆಸರು ಬೇಡ, ಸಾಯುವ ಮುನ್ನಾ ನಿಮ್ಮ ಋಣ ತೀರಿಸುತ್ತೇನೆ: ಕುಮಾರಸ್ವಾಮಿ ಕಣ್ಣೀರು

Bengaluru Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲು

ಮುಂದಿನ ಸುದ್ದಿ
Show comments