Webdunia - Bharat's app for daily news and videos

Install App

ಸುಮಲತಾರಷ್ಟು ಚೆನ್ನಾಗಿ ನಾಟಕ ಮಾಡೋಕೆ ಯಾರಿಗೂ ಬರೋಲ್ವಂತೆ…!

Webdunia
ಗುರುವಾರ, 28 ಮಾರ್ಚ್ 2019 (19:56 IST)
ಐಟಿ ದಾಳಿ ಜೆಡಿಎಸ್ ನಾಯಕರಿಗೆ ಶಾಕ್ ನೀಡಿರುವ ಬೆನ್ನಲ್ಲೇ ಆ ಮುಖಂಡರೆಲ್ಲ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಐಟಿ ದಾಳಿ ಹಿಂದೆ ಸುಮಲತಾ ಕೈವಾಡ ಇದೆ. ಬಿಜೆಪಿ ಮುಖಂಡರು ಪಟ್ಟಿ ಮಾಡಿಕೊಟ್ಟಿದ್ದಾರೆ ಅದರಂತೆ ದಾಳಿ ನಡೆದಿದೆ. ಹೀಗಂತ ಸಚಿವ ಸಿ.ಎಸ್.ಪುಟ್ಟರಾಜು ಹೇಳಿಕೆ ನೀಡಿದ್ದಾರೆ.  

ಇವರಷ್ಟು ಚೆನ್ನಾಗಿ ನಾಟಕ ಮಾಡೋಕೆ ಯಾರಿಗೂ ಬರಲ್ಲ. ನಾಟಕ ಮಾಡುವವವರಿಗೆ ಮಂಡ್ಯದ ಜನ ಏನು ಅಂತ ತೋರಿಸುತ್ತೇವೆ. ಇವತ್ತಿಂದ ಜೆಡಿಎಸ್ ಏನು ಅಂತ ತೋರಿಸುತ್ತೇವೆ ಎಂದ್ರು.  

ಬಿಜೆಪಿ ಮುಖಂಡರು ಪಟ್ಟಿ ಮಾಡಿಕೊಟ್ಟಿದ್ದಾರೆ ಅದರಂತೆ ದಾಳಿ ನಡೆದಿದೆ ಎಂದ ಅವರು,  ಸುಮಲತಾ ನಾಟಕವಾಡಿ ರಾಜಕೀಯಕ್ಕೆ ಬಂದವರು. ಇವರ ನಾಟಕ ನೋಡಿ ನಮ್ಮ ಅಭ್ಯರ್ಥಿಯೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹೀಗೂ ನಾಟಕ ಮಾಡಬಹುದಾ ಅಂತ? ಇದು ಐಟಿ ದಾಳಿ ಅಲ್ಲ, ಐಟಿ ರಾಜಕೀಯ ಇದು ಎಂದು ಟೀಕೆ ಮಾಡಿದ್ರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments