Select Your Language

Notifications

webdunia
webdunia
webdunia
webdunia

ರಾಜಕೀಯಕ್ಕೆ ಬಂದು ನಾಟಕ ಮಾಡ್ಬೇಕಿಲ್ಲ ಎಂದ ಸುಮಲತಾ

ರಾಜಕೀಯಕ್ಕೆ ಬಂದು ನಾಟಕ ಮಾಡ್ಬೇಕಿಲ್ಲ ಎಂದ ಸುಮಲತಾ
ಮಂಡ್ಯ , ಗುರುವಾರ, 28 ಮಾರ್ಚ್ 2019 (13:03 IST)
ನನ್ನ ಬಗ್ಗೆ ಒಂದೂ ದಿನವೂ ಹೇಳದೇ, ನನ್ನ ಹೆಸರು ಹೇಳದೇ ಜೆಡಿಎಸ್ ನಾಯಕರಿಗೆ ಇರಲು ಆಗುತ್ತಾನೇ ಇಲ್ಲ ಅಂತ ಸುಮಲತಾ ಅಂಬರೀಶ್ ತಿರುಗೇಟು ನೀಡಿದ್ದಾರೆ.

ಪ್ರತಿದಿನ ಬೆಳಿಗ್ಗೆ ದೇವರನ್ನು ನೆನಪಿಸಿಕೊಳ್ಳದೇ ಇದ್ದರೂ ನನ್ನ ಹೆಸರನ್ನು ಜೆಡಿಎಸ್ ನವರು ನೆನಪಿಸಿಕೊಳ್ಳುತ್ತಾರೆ. ನನಗೆ ರಾಜಕೀಯಕ್ಕೆ ಬಂದು ನಾಟಕ ಮಾಡಬೇಕಾಗಿಲ್ಲ. 40 ವರ್ಷಗಳಿಂದಲೂ ನಟನೆ ಮಾಡುತ್ತಿದ್ದೇನೆ. ನಾವು ಯಾರನ್ನೂ ಟಾರ್ಗೆಟ್ ಮಾಡಲ್ಲ. ಯಾರ ವಿರುದ್ಧವೂ ದ್ವೇಷ ಮಾಡಲ್ಲ ಎಂದರು.

ಪ್ರಚಾರಕ್ಕೆ ಬಂದವರನ್ನು ಕೆಟ್ಟ ಕೆಟ್ಟ ಮಾತುಗಳಿಂದ ನಿಂದಿಸುವುದಿಲ್ಲ. ನಾನು ಬಿಜೆಪಿ ಅಭ್ಯರ್ಥಿ ಅಲ್ಲ ಅಂತಾನೂ ಸಚಿವ
ಪುಟ್ಟರಾಜುಗೆ ಸುಮಲತಾ ತಿರುಗೇಟು ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಹೆಚ್ ಡಿ ರೇವಣ್ಣ ಆಪ್ತರ ಮೇಲೂ ಐಟಿ ದಾಳಿ