Select Your Language

Notifications

webdunia
webdunia
webdunia
webdunia

ಯುವತಿಗೆ ಅಂಬ್ಯುಲೆನ್ಸ್ ನಲ್ಲೇ ನಡೆಯಿತು ಆ ನೀಚ ಕೆಲಸ

ಯುವತಿಗೆ ಅಂಬ್ಯುಲೆನ್ಸ್ ನಲ್ಲೇ ನಡೆಯಿತು ಆ ನೀಚ ಕೆಲಸ
ಚಿತ್ರದುರ್ಗ , ಮಂಗಳವಾರ, 12 ನವೆಂಬರ್ 2019 (15:31 IST)
ಜೀವ ರಕ್ಷಕವಾಗಬೇಕಿದ್ದ ಅಂಬ್ಯುಲೆನ್ಸ್ ಯುವತಿಯೊಬ್ಬಳ ಜೀವವನ್ನು ಬಲಿಪಡೆದುಕೊಂಡಿದೆ.

ಚಿತ್ರದುರ್ಗದ ಸಿಂಗಪೂರ ಬಳಿ ಅಪಘಾತದಲ್ಲಿ ಪಲ್ಲವಿ  (18) ಸಾವನ್ನಪ್ಪಿದ್ದಾರೆ.

ಮೃತಳ ಸಂಬಂಧಿಕರು ಹಾಗೂ ಶಾಲಾ ವಿಧ್ಯಾರ್ಥಿಗಳಿಂದ ಘಟನೆ ಖಂಡಿಸಿ ಪ್ರತಿಭಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಿಂದ ಪ್ರತಿಭಟನಾ ಮೆರವಣಿಗೆ ಶುರುವಾಗಿ ಡಿಸಿ ಕಚೇರಿಗೆ ತಲುಪಿತು.  

ಕಂಪಳರಂಗ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯಿತು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಪಲ್ಲವಿಗೆ ಅಂಬ್ಯುಲೆನ್ಸ್ ಢಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾಳೆ.  



Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕರ ಮನೆ ಟಾರ್ಗೆಟ್ ಮಾಡಿಕೊಂಡು ಪದೇ ಪದೇ ಕಳ್ಳತನ ಮಾಡ್ತಿರೋರು ಯಾರು?