Webdunia - Bharat's app for daily news and videos

Install App

ಹೆಂಡತಿಯನ್ನು ಕೊಂದು ರೀಲ್ ಬಿಟ್ಟವನಿಗೆ ರೀಯಲ್ ಆಗಿ ಏನಾಯ್ತು?

Webdunia
ಭಾನುವಾರ, 18 ಆಗಸ್ಟ್ 2019 (20:18 IST)
ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದ ಮೇಲೆ ಪತ್ನಿಯನ್ನು ಕೊಲೆ ಮಾಡಿದ್ದ ಭೂಪನೊಬ್ಬನಿಗೆ ಕೊನೆಗೂ ಸರಿಯಾದ ಶಿಕ್ಷೆಯಾಗಿದೆ.

ಕೌಟುಂಬಿಕ ಕಾರಣಗಳಿಂದಾಗಿ ಆ ಗಂಡ ಹೆಂಡತಿ ನಡುವೆ ಜಗಳ ಉಂಟಾಗಿತ್ತು. ಆದರೆ ಅದನ್ನೇ ದೀರ್ಘಕ್ಕೆ ಬಳಸಿದ ಗಂಡ ತನ್ನ ಹೆಂಡತಿಯನ್ನೇ ಮಲಗಿದ್ದ ವೇಳೆಯಲ್ಲಿ ಕೊಲೆ ಮಾಡಿದ್ದನು.

ಆ ಬಳಿಕ ತನ್ನ ಸಹೋದರಿಗೆ ವಿಷಯ ತಿಳಿಸಿದ್ದ. ಆಗ ಇಬ್ಬರೂ ಶವವನ್ನು ಮಣ್ಣು ಮಾಡಿದ್ದರು. ಆದರೆ  ಹೆಂಡತಿಯ ಮನೆಯವರನ್ನ ಮೆಚ್ಚಿಸಲು ಗಂಡ ತನ್ನ ಪತ್ನಿ ಕಾಣೆಯಾಗಿದ್ದಾಳೆ ಅಂತ ದೂರು ನೀಡಿದ್ದ.

ಕೊನೆಗೆ ತನಿಖೆ ನಡೆಸಿರೋ ಕೊತ್ತನೂರು ಠಾಣೆಯ ಸಿಬ್ಬಂದಿ ಪತಿಯೇ ಹೆಂಡತಿಯನ್ನ ಕೊಂದಿದ್ದಾನೆ ಎಂದು ಶಂಕಿಸಿ ಆರೋಪಿ ಕಲ್ಲೇಶ್ ನಿಂದ ಸತ್ಯ ಬಾಯಿಬಿಡಿಸಿದ್ದಾರೆ. ಆತನಿಗೆ ಸಹಾಯ ಮಾಡಿದ್ದ ಆತನ ಸಹೋದರ ಕೃಷ್ಣಪ್ಪನೂ ಈಗ ಅಂದರ್ ಆಗಿದ್ದಾನೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments