Webdunia - Bharat's app for daily news and videos

Install App

ನಟಿ ಹರಿಪ್ರಿಯಾ ಹೊಸ ಸಾಥ್ ನೀಡಿದ್ದು ಯಾರಿಗೆ?

Webdunia
ಭಾನುವಾರ, 18 ಆಗಸ್ಟ್ 2019 (20:09 IST)
ಚಿತ್ರನಟಿ ಹರಿಪ್ರಿಯ ಸಾಥ್ ನೀಡಿರೋ ವಿಷಯ ಈಗ ಸದ್ದು ಮಾಡಲಾರಂಭಿಸಿದೆ.

ಕಾವೇರಿ ನದಿಯನ್ನು ರಕ್ಷಣೆ ಮಾಡೋದಕ್ಕೋಸ್ಕರ ಹಾಗೂ ಅದನ್ನು ಉಳಿಸಿಕೊಳ್ಳುವುದಕ್ಕಾಗಿ ಶುರುಮಾಡಿರೋ ಕಾವೇರಿ ಕೂಗು ಆಂದೋಲನಕ್ಕೆ ನಟಿ ಹರಿಪ್ರಿಯಾ ಸಾಥ್ ನೀಡಿದ್ದಾರೆ.  

ಕಾವೇರಿ ನದಿಯನ್ನು ಸಂರಕ್ಷಿಸಲು ಅನೇಕ ಕ್ರಮ ಕೈಗೊಳ್ಳಬೇಕಿದೆ ಅಂದಿರೋ ನಟಿ ಹರಿಪ್ರಿಯಾ, ಇದಕ್ಕೆ ಅರಣ್ಯ ಹಾಳಾಗಿರೋದು ಸೇರಿದಂತೆ ಹಲವು ಕಾರಣಗಳಿವೆ ಅಂತ ತಿಳಿಸಿದ್ದಾರೆ.

ಕಾವೇರಿ ಕಾಲಿಂಗ್ ಅಥವಾ ಕಾವೇರಿ ಕೂಗು ಅಭಿಯಾನಕ್ಕೆ ನನ್ ಬೆಂಬಲವಿದೆ ಅಂತ ತಿಳಿಸಿರೋ ನಟಿ, ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನೀರಿನ ಬಳಕೆ ಮಾಡಬೇಕು. ಅಲ್ಲದೇ ಶುರುಮಾಡಿರೋ ಆಂದೋಲನಕ್ಕೆ ಬೆಂಬಲ ನೀಡುವಂತೆ ತಿಳಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments