Select Your Language

Notifications

webdunia
webdunia
webdunia
webdunia

ಯಾರನ್ನೂ ಹೆದರಿಸೋದಿಲ್ಲ ಅಂತ ಗೃಹ ಸಚಿವರು ಹೇಳಿದ್ಯಾಕೆ?

ಯಾರನ್ನೂ ಹೆದರಿಸೋದಿಲ್ಲ ಅಂತ ಗೃಹ ಸಚಿವರು ಹೇಳಿದ್ಯಾಕೆ?
ಹಾವೇರಿ , ಶನಿವಾರ, 15 ಆಗಸ್ಟ್ 2020 (17:22 IST)
ಬೆಂಗಳೂರು ಗಲಭೆ ಘಟನೆ ಕುರಿತಂತೆ ಬಿಜೆಪಿ – ಕಾಂಗ್ರೆಸ್ ನಡುವೆ ಟೀಕೆಗಳು ಮುಂದುವರಿದಿವೆ.


ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಗಲಭೆಯಲ್ಲಿದ್ದವರಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲಾಗುತ್ತಿದೆ. ಯಾರನ್ನೂ ಹೆದರಿಸುತ್ತಿಲ್ಲ ಎಂದಿದ್ದಾರೆ.

ನಾನು ಹೇಳಿದ್ದು ಡಿ.ಕೆ.ಶಿವಕುಮಾರ್ ಅವರಿಗೆ ಇಷ್ಟ ಆಗಲಿಲ್ಲ ಎಂದರೆ ನಾನೇನು ಮಾಡಲಿ? ಎಂದು ಮರುಪ್ರಶ್ನೆ ಹಾಕಿದ್ದಾರೆ.

ಗಲಭೆಯಲ್ಲಿ ಆದ ಹಾನಿಯನ್ನು ಗಲಭೆಕೋರರಿಂದಲೇ ವಸೂಲಿ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಗೃಹ ಸಚಿವರು ಯಾರು? ಇದೆಲ್ಲಾ ಸರಿಹೋಗಲ್ಲ : ಡಿಕೆಶಿ ವಾರ್ನಿಂಗ್