Select Your Language

Notifications

webdunia
webdunia
webdunia
webdunia

ಎವರ್ ಗ್ರೀನ್ ಸಿಎಂ ಎಂದವನಿಗೆ ಸಿದ್ದರಾಮಯ್ಯ ಮಾಡಿದ್ದೇನು?

ಎವರ್ ಗ್ರೀನ್ ಸಿಎಂ ಎಂದವನಿಗೆ ಸಿದ್ದರಾಮಯ್ಯ ಮಾಡಿದ್ದೇನು?
ಮೈಸೂರು , ಗುರುವಾರ, 4 ಜುಲೈ 2019 (16:04 IST)
ಮಾಜಿ ಸಿಎಂ ಹಾಗೂ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಎವರ್ ಗ್ರೀನ್ ಸಿಎಂ  ಅಂತೆ. ಹೀಗಂದವನಿಗೆ ಸಿದ್ದರಾಮಯ್ಯ ಮಾಡಿದ್ದೇನು?

ಮೈಸೂರಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಸಿದ್ದರಾಮಯ್ಯ ಖಾಸಗಿ ಹೊಟೆಲ್ ಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಅಭಿಮಾನಿಯೊಬ್ಬ ಸಿದ್ದರಾಮಯ್ಯರ ಪರ ಘೋಷಣೆ ಕೂಗಿದ. ಅಷ್ಟೇ ಅಲ್ಲ, ಅಣ್ಣಾ ನೀವು ಎವರ್ ಗ್ರೀನ್ ಎಂದು ಹೊಗಳಿದೆ.

ಅಭಿಮಾನಿಯ ಮಾತು ಕೇಳಿಸಿಕೊಂಡ ಸಿದ್ದರಾಮಯ್ಯ, ಹೋಗೋ ಮೂದೇವಿ ಅಂತ ತಮ್ಮ ಅಭಿಮಾನಿಯ ಕೆನ್ನೆಯನ್ನು ಪ್ರೀತಿಯಿಂದ ತಟ್ಟಿ ಖುಷಿಪಡಿಸಿದ್ರು.

ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಕಂಡ ಅಭಿಮಾನಿ ಅವರನ್ನು ಎವರ್ ಗ್ರೀನ್ ಸಿಎಂ ಅಂತ ಕರೆದು ಅಭಿಮಾನ ತೋರಿದ್ದಾನೆ.



Share this Story:

Follow Webdunia kannada

ಮುಂದಿನ ಸುದ್ದಿ

ಅತೃಪ್ತ ಶಾಸಕರೊಂದಿಗೆ ಸಿಎಂ ಚರ್ಚೆಗೆ ಮುಹೂರ್ತ ಫಿಕ್ಸ್: ಖಡಕ್ ಮಾತು ಹೇಳಿದ ಶಾಸಕ