Webdunia - Bharat's app for daily news and videos

Install App

ರಾಷ್ಟ್ರ ರಾಜಕಾರಣಕ್ಕೆ ನೆಹರು ಕುಟುಂಬ ಮಾಡಿದ್ದೇನು?

Webdunia
ಸೋಮವಾರ, 27 ಮೇ 2019 (16:27 IST)
ಮಾಜಿ ಪ್ರಧಾನಿ ದಿ.ಪಂಡಿತ್ ಜವಾಹರ್ ಲಾಲ್‌ನೆಹರು ಅವರ 55 ನೇ ಪುಣ್ಯತಿಥಿ ಅಂಗವಾಗಿ ಅವರ ಕುರಿತು ಎಲ್ಲೆಡೆ ನಮನ, ಗೌರವ ವಂದನೆ ಸಲ್ಲಿಸಲಾಗಿದೆ.  

ಪುಣ್ಯತಿಥಿ ಪ್ರಯುಕ್ತ ನೆಹರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್. ಈ ವೇಳೆ ಮಾಜಿ ಸಚಿವೆ ರಾಣಿ ಸತೀಶ್‌ ಸೇರಿದಂತೆ‌ ಕೆಪಿಸಿಸಿ ಪದಾಧಿಕಾರಿಗಳು ಭಾಗಿಯಾಗಿದ್ರು.

ರಾಣಿ ಸತೀಶ್ ಹೇಳಿಕೆ ನೀಡಿದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿಯವರ ಬಲಗೈಯಾಗಿ ನೆಹರು ಹೋರಾಟ ಮಾಡಿದ್ದರು.
ಇಂತಹ ಸ್ಮರಣೆ ಅವರು ನಮ್ಮ ಬದುಕಿನುದ್ದಕ್ಕೂ ಇದ್ದಾರೆ ಎಂಬುದಕ್ಕೆ ಸಾಕ್ಷಿ. ನೆಹರು ಅವರ ಪಂಚವಾರ್ಷಿಕ ಯೋಜನೆ, ಪಂಚರಾಷ್ಟ್ರಗಳ ಒಕ್ಕೂಟ ರಚನೆ ಸೇರಿದಂತೆ ದೇಶಕ್ಕೆ ಸಂಘಟಿತ ಶಕ್ತಿ ತುಂಬಿದವರು. ನೆಹರುರವರ ಪ್ರಗತಿಯುತ ಪಂಚವಾರ್ಷಿಕ ಯೋಜನೆಯ ಸಾರ್ವಜನಿಕ ಉದ್ದಿಮೆಗಳ ಫಲದಿಂದಾಗಿ ಬೆಂಗಳೂರು ಇಂದು ಅಭಿವೃದ್ಧಿ ಹೊಂದುವಂತಾಗಿದೆ ಎಂದರು.

ಮಕ್ಕಳ ಪ್ರಗತಿಗೆ ನೆಹರು ಅವರ ಚಿಂತನೆ ಕಾರಣ. ರಾಷ್ಟ್ರ ರಾಜಕಾರಣಕ್ಕೆ ಅವರ ಕುಟುಂಬದ ಶ್ರೇಷ್ಠ ಕೊಡುಗೆ ಇದೆ. ಭಾರತ ದರ್ಶನ ಪುಸ್ತಕ ಮೂಲಕ ಅನೇಕ ಉತ್ತಮ ವಿಚಾರಗಳನ್ನು ದೇಶಕ್ಕೆ ಕೊಡುವ ಮೂಲಕ ಉತ್ತಮ ಸಾಹಿತಿ ಎನಿಸಿಕೊಂಡವರು. ಲೋಹಿಯಾ, ಅಂಬೇಡ್ಕರ್, ಮಾರ್ಕ್ಸ್ ವಾದ ಚಿಂತನೆಗಳನ್ನು ನೆಹರು ಅಳವಡಿಸಿಕೊಂಡಿದ್ದರು ಎಂದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral Video: ಜಗಳ ಮಾಡ್ತೀಯಾ ಅಂತ ಪತ್ನಿಯನ್ನು ಬಾಲ್ಕನಿಗೇ ನೇತು ಹಾಕಿದ ಗಂಡ

ಕೇದಾರನಾಥಗೆ ಪ್ರಯಾಣಬೆಳೆಸುವವರು ಈ ಸುದ್ದಿಯನ್ನು ಮಿಸ್ ಮಾಡದೇ ಓದಲೇ ಬೇಕು

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ

ಮುಂದಿನ ಸುದ್ದಿ
Show comments