Webdunia - Bharat's app for daily news and videos

Install App

ಮಹಿಳೆಯ ಎದೆ ಸೀಳಿ ಮಾಡಿದ್ದೇನು?: ಶಾಕಿಂಗ್

Webdunia
ಗುರುವಾರ, 17 ಅಕ್ಟೋಬರ್ 2019 (19:25 IST)
ವ್ಯಾಘ್ರ ಹುಲಿ ಚಾಮರಾಜನಗರದಲ್ಲಿ ಮನುಷ್ಯನನ್ನ ಕೊಂದು ತಿಂದ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಭಯಾನಕ ಸುದ್ದಿ ಬಂದಿದೆ.

ತುಮಕೂರು ಜಿಲ್ಲೆಯಲ್ಲಿ ನರಭಕ್ಷಕ ಚಿರತೆಯೊಂದು ಮಹಿಳೆಯೋರ್ವರನ್ನ ಕೊಂದು ತಿಂದಿದೆ.

ತುಮಕೂರು ತಾಲ್ಲೂಕಿನ ಹೆಬ್ಬೂರು ಬಳಿ ಬನ್ನಿಕುಪ್ಪೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. 62 ವರ್ಷದ ಲಕ್ಷ್ಮಮ್ಮ ಎಂಬ ಮಹಿಳೆಯನ್ನ ಕೊಂದು ತಿಂದಿದೆ.

ಮುಂಜಾನೆ ಬಹಿರ್ದೆಸೆಗೆ ತೆರಳಿದ್ದ ಲಕ್ಷಮ್ಮಳ ಮೇಲೆ ಎರಗಿರುವ ಚಿರತೆ ಎದೆಯ ಭಾಗವನ್ನ  ಸೀಳಿ ತಿಂದು ಹಾಕಿದೆ. ಲಕ್ಷಮ್ಮ ಮೃತದೇಹ ರುಂಡ - ಮುಂಡ ಬೇರೆ ಬೇರೆಯಾಗಿದ್ದು, ಗ್ರಾಮದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.

ಇದುವರೆಗೂ ರೈತರ ಸಾಕು ಪ್ರಾಣಿಗಳನ್ನ ಮೇಲೆ ದಾಳಿ ಮಾಡಿ‌ ಕೊಂದು ತಿನ್ನುತ್ತಿದ್ದ ಚಿರತೆಗಳು, ಇದೀಗ ಮನುಷ್ಯನನ್ನೆ ಕೊಂದು ತಿನ್ನಲು ಶುರು ಮಾಡಿವೆ. ಈ ಘಟನೆ ಇದೀಗ ಆತಂಕ ಸೃಷ್ಠಿಸಿದೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments