Select Your Language

Notifications

webdunia
webdunia
webdunia
webdunia

ನಾವು ಅನರ್ಹರಲ್ಲ.. ಅನರ್ಹರಲ್ಲ ಎಂದ ಅನರ್ಹ ಶಾಸಕ

ನಾವು ಅನರ್ಹರಲ್ಲ.. ಅನರ್ಹರಲ್ಲ ಎಂದ ಅನರ್ಹ ಶಾಸಕ
ಅಥಣಿ , ಶುಕ್ರವಾರ, 22 ನವೆಂಬರ್ 2019 (19:03 IST)
ಅನರ್ಹ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಅಳಲು ಹೇಳಿಕೊಂಡಿದ್ದಾರೆ.

ಅಥಣಿಯ ಸವದಿ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಟಳ್ಳಿ, ಮಾಧ್ಯಮವದರೆಲ್ಲ ಅನರ್ಹರು...ಅನರ್ಹರು ಅಂತಾ ಕೇಳ್ತಾ ಇದೀರಾ. ನಾವು ಸಮ್ಮಿಶ್ರ ಸರ್ಕಾರದಲ್ಲಿ ನಾವಾಗಿಯೇ ಹೊರ ಬಂದವರು.

ನಾವು ಸ್ವತಃ ರಾಜೀನಾಮೆ ಕೊಟ್ಟ ಬಳಿಕ ಸ್ಪೀಕರ್ ಅನರ್ಹ ಮಾಡಿದ್ದಾರೆ. ಸ್ವತಃ ನಾವೇ ಹೊರ ಬಂದಿದ್ದೇವೆ ಅಂತ ಹೇಳಿಕೊಂಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಉದ್ದವ್ ಠಾಕ್ರೆ ಮಹಾರಾಷ್ಟ್ರದ ಸಿಎಂ