Select Your Language

Notifications

webdunia
webdunia
webdunia
webdunia

ಕೆಂಜಾರಿನಲ್ಲಿ ಗೋಶಾಲೆ ನೆಲಸಮವಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಯು.ಟಿ.ಖಾದರ್

ಕೆಂಜಾರಿನಲ್ಲಿ ಗೋಶಾಲೆ ನೆಲಸಮವಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಯು.ಟಿ.ಖಾದರ್
ಮಂಗಳೂರು , ಶನಿವಾರ, 6 ಮಾರ್ಚ್ 2021 (11:57 IST)
ಮಂಗಳೂರು : ಮಂಗಳೂರು ಕೆಂಜಾರಿನಲ್ಲಿ ಗೋಶಾಲೆ ನೆಲಸಮ ವಿಚಾರ ಬೀದಿಗೆ ಬಿದ್ದಿರುವ ಗೋವುಗಳ ಸ್ಥಿತಿ ಶೋಚನೀಯವಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಬೇಸರ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವುಗಳ ಬಗ್ಗೆ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದ್ದೇಕೆ? ಗೋವುಗಳ ಸ್ಥಿತಿ ಕಂಡು ಬೇಸರವಾಗುತ್ತಿದೆ. ಜಿಲ್ಲಾಡಳಿತ ಗೋವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಗೋವುಗಳ ರಕ್ಷಣೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಾರಕಿಹೊಳಿ ಸಿಡಿ ಕೇಸ್ ನಿಂದ ಪಕ್ಷಕ್ಕೆ ಮುಜುಗರವಾಗಿದೆ- ಬೇಸರಗೊಂಡ ಡಿವಿ ಸದಾನಂದ ಗೌಡ