Select Your Language

Notifications

webdunia
webdunia
webdunia
webdunia

ಚುನಾವಣೆ ಅಧಿಕಾರಿಯಾಗಿರುವುದರಿಂದ ರಸ್ತೆ ಕಾಮಗಾರಿ ಬಗ್ಗೆ ಮಾತಾನಾಡೊದಿಲ್ಲ..!

ಚುನಾವಣೆ ಅಧಿಕಾರಿಯಾಗಿರುವುದರಿಂದ ರಸ್ತೆ ಕಾಮಗಾರಿ ಬಗ್ಗೆ ಮಾತಾನಾಡೊದಿಲ್ಲ..!
bangalore , ಮಂಗಳವಾರ, 2 ಮೇ 2023 (14:41 IST)
ಚುನಾವಣಾ ನೀತಿ ಸಂಹಿತೆಗಿಂತ ಹಿಂದೆ ರಸ್ತೆ ಕಾಮಗಾರಿ ಪ್ರಕ್ರಿಯೆಗಳು‌ ಮಾತ್ರ ಚಾಲ್ತಿಯಲ್ಲಿದೆ .ಇನ್ನೂ ನಗರದಲ್ಲಿ 1 ಲಕ್ಷ 40 ಸಾವಿರ ಯುವಕರು ಮತದಾರರಿದ್ದಾರೆ.ಬೆಂಗಳೂರು ಸೌತ್,ಮಹಾದೇವುಪುರ ಭಾಗಗಳಲ್ಲಿ ಯಂಗ್ ವೋಟರ್ ಇದ್ದಾರೆ. ಆಮ್ ಆದ್ಮಿ ಪಾರ್ಟಿ ಚಿಹ್ನೆ  ಪೊರಕೆ ಯನ್ನು ಮತಗಟ್ಟೆ  ಒಳಗೆ ಇಡುವುದಿಲ್ಲ.ಪೊರಕೆ ಪಾರ್ಟಿಯ ಚಿಹ್ನೆ ಅದ್ದರಿಂದ ಮತಗಟ್ಟೆಯಿಂದ  200 ಮೀಟರ್ ದೂರ ಇರಬೇಕು ಎಂದು ಚುನಾವಣೆಯ ಬಗ್ಗೆ ಮಾತ್ರ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತದಾರರನ್ನ ಸೆಳೆಯಲು ರಾಜಕೀಯ ಪಕ್ಷಗಳ ಬಿರುಸಿನ ಪ್ರಚಾರ