Select Your Language

Notifications

webdunia
webdunia
webdunia
webdunia

ಖರ್ಗೆ ನೀಡಿದ್ರು ಬೈಕ್ ನಿಂದ ಬಿದ್ದವನಿಗೆ ಚಿಕಿತ್ಸೆ

ಖರ್ಗೆ ನೀಡಿದ್ರು ಬೈಕ್ ನಿಂದ ಬಿದ್ದವನಿಗೆ ಚಿಕಿತ್ಸೆ
ಕಲಬುರಗಿ , ಭಾನುವಾರ, 30 ಜೂನ್ 2019 (18:13 IST)
ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕರಿಗೆ ಸಚಿವ ಖರ್ಗೆ ಪ್ರಥಮ ಚಿಕಿತ್ಸೆನೀಡಿದ ಘಟನೆ ನಡೆದಿದೆ.

ಮರಗುತ್ತಿ ಗ್ರಾಮದ ಹುತಾತ್ಮ ಯೋಧ ಮಹಾದೇವ ಅವರಿಗೆ ಶೃದ್ದಾಂಜಲಿ ಸಲ್ಲಿಸಿದ ನಂತರ ಕಲಬುರಗಿ‌ ನಗರಕ್ಕೆ ವಾಪಸಾಗುತ್ತಿದ್ದ  ಸಮಾಜಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ.

ಪ್ರಿಯಾಂಕ್ ಖರ್ಗೆ ವಾಪಸ್ ಆಗುತ್ತಿದ್ದ ಮಾರ್ಗಮಧ್ಯೆದಲ್ಲಿ ಬೈಕ್ ಮೇಲಿಂದ ಬಿದ್ದು ಗಾಯಗೊಂಡಿದ್ದ ಯುವಕರು. ಆ ಯುವಕರಿಗೆ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದರು ಸಚಿವ ಖರ್ಗೆ.

ವಾಹನ ಚಾಲನೆ ಮಾಡುತ್ತಿರುವಾಗ ಹೆಚ್ಚಿನ‌ ಎಚ್ಚರಿಕೆ ವಹಿಸುವಂತೆ ಗಾಯಾಳುಗಳಿಗೆ ಸಚಿವ ಪ್ರಿಯಾಂಕ ಖರ್ಗೆ ಕಿವಿಮಾತು ಹೇಳಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಹಳೆ ಕೋಟೆಯಲ್ಲಿ ಆತ ಮಾಡಿದ್ದೇನು? ಶಾಕಿಂಗ್