Select Your Language

Notifications

webdunia
webdunia
webdunia
webdunia

ಸಿಎಂ ಆಗ್ತೀನಿ ಅಂದಿದ್ದ ಶ್ರೀರಾಮುಲು ರೀಲು ಬಿಟ್ಟಿದ್ದು ಯಾರಿಗೆ?

ಸಿಎಂ ಆಗ್ತೀನಿ ಅಂದಿದ್ದ ಶ್ರೀರಾಮುಲು ರೀಲು ಬಿಟ್ಟಿದ್ದು ಯಾರಿಗೆ?
ಚಿತ್ರದುರ್ಗ , ಗುರುವಾರ, 21 ನವೆಂಬರ್ 2019 (20:44 IST)
ಸಚಿವ ಬಿ. ಶ್ರೀರಾಮುಲು ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.

ಮಾಜಿ ಶಾಸಕ ತಿಪ್ಪೇಸ್ವಾಮಿ ವಾಗ್ದಾಳಿ ನಡೆಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯಗೆ ಪಂಥಾಹ್ವಾನ ನೀಡಿದ್ದ ಶ್ರೀರಾಮುಲು ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ  ಸಿದ್ದರಾಮಯ್ಯ ಮೇರು ಪರ್ವತವಿದ್ದ ಹಾಗೆ.
webdunia

ಶ್ರೀರಾಮುಲು ಕಳೆದ ಚುನಾವಣೆಯಲ್ಲಿ ಟಿಕೆಟ್ ಕೊಡ್ತೇನೆಂದು ಕೈ ಬಿಟ್ಟರು. ನಾನೇ ಸಿಎಂ, ಡಿಸಿಎಂ ಆಗ್ತೀನಿ ಅಂತ ಸುಳ್ಳು ಹೇಳಿದ್ದ. ಇವರ ರಕ್ತದಲ್ಲಿ ಬರಿ ಸುಳ್ಳು ಇದೆ. 7.5 % ಮೀಸಲಾತಿ ಕೊಡ್ತೀನಿ ಅಂತ ರಕ್ತದಲ್ಲಿ ಬರೆದು ಕೊಡ್ತೀನಿ ಅಂದಿದ್ದ. ಆದರೆ ಇವನು ನಮ್ಮ ಜಾತಿ ಅಲ್ಲ  ಬಂದು ಜಾತಿ ಸರ್ಟಿಫಿಕೆಟ್ ತಗಂಡ್ರು.

ನಾಯಕ ಸಮಾಜಕ್ಕೆ ಮೊಸ ಮಾಡಿದ್ರು. ಬರಿ ಸುಳ್ಳು ಹೇಳ್ತೀಯಲ್ಲಪ್ಪ ಪರ್ಸೆಂಟೇಜ್ ಕೆಲ್ಸ ಮಾಡ್ತೀಯಾ? ಅಂತ ರೇಗಿದ್ರು.
ತಾಕತ್ ಇದ್ರೆ ರಾಜೀನಾಮೆ ಕೊಟ್ಟು ಬಾ ನನ್ನ ಮುಂದೆ ಗೆಲ್ಲು. ಬಿ ಶ್ರೀರಾಮುಲು ಅಂದ್ರೆ ಬೋಯಾ ಶ್ರೀರಾಮುಲು ಅಂತ ಜರಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲಿಷ್ ನಾಮಫಲಕಕ್ಕೆ ತಕ್ಕ ಶಾಸ್ತಿ ಆಗಿದ್ದೆಲ್ಲಿ?