Select Your Language

Notifications

webdunia
webdunia
webdunia
webdunia

ಮೂವರು ಎಂಜಿನಿಯರ್ಸ್​​​ ವಜಾ

ಮೂವರು ಎಂಜಿನಿಯರ್ಸ್​​​ ವಜಾ
bangalore , ಬುಧವಾರ, 11 ಜನವರಿ 2023 (20:49 IST)
ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಸಾವಿನ ಪ್ರಕರಣ ಸಂಬಂಧ ನಿರ್ಲಕ್ಷ್ಯ ವಹಿಸಿದ ಮೆಟ್ರೋ ಎಂಜಿನಿಯರ್​ಗಳನ್ನ ಅಮಾನತು ಮಾಡಲಾಗಿದೆ. ಮೂವರು ಎಂಜಿನಿಯರನ್ನ ಅಮಾನತು ಮಾಡಿ BMRCL ಆದೇಶ ಹೊರಡಿಸಿದೆ. ಮೆಟ್ರೋ ಡೆಪ್ಯುಟಿ ಚೀಫ್ ಎಂಜಿನಿಯರ್​​​​, ಎಕ್ಸಿಕ್ಯೂಟಿವ್ ಎಂಜಿನಿಯರ್​​, ಸೆಕ್ಷನ್ ಎಂಜಿನಿಯರ್​​​ಗಳನ್ನ ನಿಗಮ ವಜಾ ಮಾಡಿದೆ. ಈ ಕುರಿತು BMRCL ಎಂಡಿ ಅಂಜುಂ ಪರ್ವೇಜ್ ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೆ ಚಾಲನೆ