Select Your Language

Notifications

webdunia
webdunia
webdunia
webdunia

ಖಾರದಪುಡಿ ಎರಚಿ ಲಕ್ಷ ಲಕ್ಷ ದೋಚಿದ ಕಳ್ಳರು

ಖಾರದಪುಡಿ
ವಿಜಯಪುರ , ಮಂಗಳವಾರ, 8 ಅಕ್ಟೋಬರ್ 2019 (14:12 IST)
ಹಣ ಇರೋದನ್ನು ನೋಡಿ ಹಿಂಬಾಲಿಸಿ ಬೈಕ್ ಮೇಲೆ ಬಂದ ದುಷ್ಕರ್ಮಿಗಳು, ವ್ಯಕ್ತಿಯೊಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ, ಚಾಕು ಚುಚ್ಚಿ ಲಕ್ಷ ಲಕ್ಷ ಹಣ ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ.

ವಿಜಯಪುರ ಜಿಲ್ಲೆಯ ಹಂಜಗಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದ್ದು, ವಿನೋದ್ ಎಂಬಾತನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಒಂದುವರೆ ಲಕ್ಷ ಹಣವನ್ನು ದೋಚಿಕೊಂಡು ಎಸ್ಕೇಪ್ ಆಗಿದ್ದಾರೆ.

ಚಾಕು ಇರಿತದಿಂದ ಹಲ್ಲೆಗೊಳಗಾಗಿರೋ ವಿನೋದ್ ಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂಡಿ ಗ್ರಾಮೀಣ ಠಾಣೆ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
 
 

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯೊಂದಿಗೆ ಗಂಡನ ಲವ್ವಿ ಡವ್ವಿ ನೋಡಿದ ಹೆಂಡತಿ ಮಾಡಿದಳು ಇಂಥ ಕೆಲಸ