Webdunia - Bharat's app for daily news and videos

Install App

ತಹಸೀಲ್ದಾರ್ ರ ವಾಹನವನ್ನೇ ಎಗರಿಸಿ ಕೈಚಳಕ ತೋರಿದ ಕಳ್ಳರು!

Webdunia
ಗುರುವಾರ, 20 ಡಿಸೆಂಬರ್ 2018 (19:26 IST)
ಅವರದ್ದಲ್ಲ… ಇವರದ್ದಲ್ಲ… ತಹಸೀಲ್ದಾರರ ಸರಕಾರಿ ವಾಹನವನ್ನೇ ಕಳ್ಳರು ಎಗರಿಸಿದ್ದಾರೆ.

ತಹಶಿಲ್ದಾರರ ಸರ್ಕಾರಿ ವಾಹನವನ್ನೇ ಎಗರಿಸಿದ ಕಳ್ಳರು ಕೈಚಳಕ ತೋರಿದ್ದಾರೆ.  ಬೆಳಗಾವಿ ಜಿಲ್ಲೆಯ ಸವದತ್ತಿ ತಹಶಿಲ್ದಾರರ ಕಚೇರಿ ಮುಂದಿನ ಸರ್ಕಾರಿ ಕಾರ್ ಕದ್ದಿರುವ ಕಳ್ಳರು ಪರಾರಿಯಾಗಿದ್ದಾರೆ.

ಕಚೇರಿ ಮುಂದೆ ನಿಲ್ಲಿಸಿದ್ದ ಕಾರ್ ಎಗರಿಸಿದ ಮಹಾ ಕಳ್ಳರ ಕೈ ಚಳಕದಿಂದಾಗಿ, ಸಧ್ಯ ಅಸಹಾಯಕ ಸ್ಥಿತಿಯಲ್ಲಿ ಸವದತ್ತಿ  ತಹಶಿಲ್ದಾರ ಇರುವಂತಾಗಿದೆ.

ತಹಶಿಲ್ದಾರ ಬಸನಗೌಡ ಪಾಟೀಲ  ಉಪಯೋಗಿಸುತ್ತಿದ್ದ ಸರ್ಕಾರಿ ವಾಹನ ಕಳ್ಳತನವಾಗಿದೆ. ಬೆಳಿಗ್ಗೆ  ತಹಶಿಲ್ದಾರರ ಕಚೇರಿ ಬಂದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ  ಸವದತ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.   


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments