Webdunia - Bharat's app for daily news and videos

Install App

ಕೆಜಿಎಫ್ ಬಿಡುಗಡೆಗೆ ತಡೆ: ಮಂಡ್ಯ ಅಭಿಮಾನಿಗಳಿಗೆ ನಿರಾಸೆ

Webdunia
ಗುರುವಾರ, 20 ಡಿಸೆಂಬರ್ 2018 (19:20 IST)
ಕೆಜಿಎಫ್ ಹಬ್ಬಕ್ಕೆ ಸಿದ್ಧಗೊಂಡಿದ್ದ ಸಕ್ಕರೆ ನಾಡಿನ ಜನರು ನಿರಾಸೆಗೆ ಒಳಗಾಗಿದ್ದಾರೆ.

ಮಂಡ್ಯ ನಗರದ ಗುರುಶ್ರೀ, ನಂದಾ ಚಿತ್ರಮಂದಿರಗಳಲ್ಲಿ  ಕೆಜಿಎಫ್ ಸಿನೆಮಾ ತೆರೆಗೆ ಬರಲು ರೆಡಿಯಾಗಿತ್ತು. ಆದರೆ ಕೋರ್ಟನ ತಡೆಯಿಂದಾಗಿ ಚಿತ್ರರಸಿಕರು ನಿರಾಸೆಗೊಳಗಾಗಿದ್ದಾರೆ.

ಮಂಡ್ಯ ನಗರದ 2ಚಿತ್ರಮಂದಿರ ಸೇರಿದಂತೆ ಜಿಲ್ಲೆಯಾದ್ಯಂತ 20 ಸ್ಕ್ರೀನ್‌ಗಳಲ್ಲಿ ಪ್ರದರ್ಶನಕ್ಕೆ ಕೆಜಿಎಫ್ ರೆಡಿಯಾಗಿತ್ತು.
ಚಿತ್ರಮಂದಿರ ಮುಂಭಾಗ ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ಮಾಪಕ‌ ವಿಜಯ್ ಕಿರಗಂದೂರು ಕಟೌಟ್
ನಿರ್ಮಾಣ ಮಾಡಲಾಗಿತ್ತು.

ಮಂಡ್ಯದವ್ರೇ ಆದ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಅಭಿಮಾನಿಗಳು ಅದ್ಧೂರಿಯಿಂದಲೇ ಚಿತ್ರ ಸ್ವಾಗತಕ್ಕೆ ರೆಡಿಯಾಗಿದ್ದರು. ಆದರೆ ನ್ಯಾಯಾಲಯದ ತೀರ್ಪಿನಿಂದಾಗಿ ಟಿಕೆಟ್ ಪಡೆದ ಅಭಿಮಾನಿಗಳಲ್ಲಿ ಕೊಂಚ ನಿರಾಸೆ ಮೂಡಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಸರ್ವಕಾಲಿಕ ದಾಖಲೆ ಬರೆದ ಚಿನ್ನದ ಬೆಲೆ

ಡಾ ದೇವಿಪ್ರಸಾದ್ ಶೆಟ್ಟಿ ಪ್ರಕಾರ ತೂಕ ಇಳಿಕೆಗೆ ಎಷ್ಟು ಸಮಯ ತೆಗೆದುಕೊಳ್ಳಬೇಕು

ರಷ್ಯನ್ ಆಯಿಲ್ ಜೊತೆಗೆ ಒಂದು ಕಟ್ಟು ದರ್ಬೆ, ಜನಿವಾರ ಫ್ರೀ: ಫುಲ್ ಟ್ರೋಲೋ ಟ್ರೋಲ್

ಮೋದಿ, ಪುಟಿನ್ ಫ್ರೆಂಡ್ ಶಿಪ್ ನೋಡಿ ಡೊನಾಲ್ಡ್ ಟ್ರಂಪ್ ಫುಲ್ ಬರ್ನಿಂಗ್

ಮುಂದಿನ ಸುದ್ದಿ
Show comments