Select Your Language

Notifications

webdunia
webdunia
webdunia
webdunia

ಅವರ ನಾಲಿಗೆ ಅವರ ಸಂಸ್ಕೃತಿ ತೋರುತ್ತೆ-ವಿಜಯೇಂದ್ರ

Vijayendra
bangalore , ಮಂಗಳವಾರ, 2 ಜನವರಿ 2024 (15:00 IST)
ಶ್ರೀರಾಮನನ್ನು ಇಲ್ಲೇ ನೋಡಿದ್ರೆ ಆಗೋಲ್ವಾ ಅಯೋಧ್ಯಾಗೆ ಹೋಗ್ಬೇಕಾ ಎಂಬ ಹೆಚ್ ಆಂಜನೇಯ ಹೇಳಿಕೆ ವಿಚಾರವಾಗಿ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.ಅವರ ನಾಲಿಗೆ ಅವರ ಸಂಸ್ಕೃತಿ ತೋರುತ್ತೆ.ಅಯೋದ್ಯೆ ಒಂದು ಭಾವನಾತ್ಮಕ ಸಂಬಂಧ.ಹುಚ್ಚು ಹುಚ್ಚು ಹೇಳಿಕೆಗೆ ಜನರೇ ಉತ್ತರ ಕೊಡ್ತಾರೆ.ಅವರ ಮನಸ್ಥಿತಿ ಎತ್ತಿ ತೋರುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.
 
ಇನ್ನೂ ಹುಬ್ಬಳ್ಳಿ ಕಾರ್ಯಕರ್ತರ ಬಂಧನ ಬಗ್ಗೆ ಗೃಹ ಸಚಿವರ ಹೇಳಿಕೆ ವಿಚಾರವಾಗಿ ಗೃಹ ಸಚಿವರಿಗೆ ಬಹಳ ಕಾಳಜಿ ಇದೆ ತುಂಬಾ ಸಂತೋಷ.ಮುಂದೆ ನಡಿಯೋ ಘಟನೆಗೆ ಸಿಎಂ ಸಿದ್ದರಾಮಯ್ಯ ಗೃಹ ಸಚಿವರೇ ಹೊಣೆಗಾರಾಗ್ತಾರೆ.ಕೇವಲ ಇದು ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತ ಅಲ್ಲಾ.ಕೇರಳ ಸೇರಿ ಇಡೀ ಜಗತ್ತಲ್ಲಿ ಹಿಂದೂ ಕಾರ್ಯಕರ್ತರು ಸಂಭ್ರಮ ಆಚರಣೆ ಮಾಡ್ತಾ ಇದಾರೆ.ಪಕ್ಷಾತೀತವಾಗಿ ಕಾಂಗ್ರೆಸ್ ಸರ್ಕಾರದ ದಬ್ಬಾಳಿಗೆ ಖಂಡಿಸುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವರ್ಷದಲ್ಲೇ ದ್ವಿಗುಣವಾದ ಬಿಯರ್ ಮಾರಾಟ