Select Your Language

Notifications

webdunia
webdunia
webdunia
webdunia

HDKಗೆ ಯಾಕೆ ನೋಟಿಸ್‌ ನೀಡಿದ್ದಾರೆ ಗೊತ್ತಿಲ್ಲ-ಸಚಿವ ಪರಮೇಶ್ವರ್

HDKಗೆ ಯಾಕೆ ನೋಟಿಸ್‌ ನೀಡಿದ್ದಾರೆ ಗೊತ್ತಿಲ್ಲ-ಸಚಿವ ಪರಮೇಶ್ವರ್
bangalore , ಶುಕ್ರವಾರ, 29 ಡಿಸೆಂಬರ್ 2023 (17:44 IST)
ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತಿತರರಿಗೆ ಯಾವ ಕಾರಣಕ್ಕೆ ನೋಟಿಸ್‌ ನೀಡಿದ್ದಾರೆಂಬುದು ಗೊತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ತನಿಖೆಯನ್ನು ನ್ಯಾಯಮೂರ್ತಿ ವೀರಪ್ಪಣ್ಣನವರ ಸಮಿತಿಗೆ ಒಪ್ಪಿಸಲಾಗಿದೆ. ಅದು ಏಕ ಸದಸ್ಯ ಸಮಿತಿ. ಆ ಸಮಿತಿ ತನಗೆ ಸಿಕ್ಕ ಮಾಹಿತಿ ಆಧಾರದಲ್ಲಿ ಯಾರನ್ನು ಬೇಕಿದ್ದರೂ ಕರೆದು ಮಾಹಿತಿ ಪಡೆಯಬಹುದು ಅಂತಾ ಪರಮೇಶ್ವರ್‌ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉದ್ಯಮಿಗೆ ಹನಿ ಟ್ರ್ಯಾಪ್ - ಮೂವರು ಅರೆಸ್ಟ್