Webdunia - Bharat's app for daily news and videos

Install App

ಗುಂಡಿ ಬಿದ್ದ ರಸ್ತೆಗೆ ಕಾಂಕ್ರೀಟ್ ಹಾಕಿದ ಟ್ರಾಫಿಕ್ ಪೋಲಿಸರು

Webdunia
ಮಂಗಳವಾರ, 18 ಜುಲೈ 2023 (16:50 IST)
ಗುಂಡಿ ಬಿದ್ದ ರಸ್ತೆಗೆ  ಕಾಂಕ್ರೀಟ್  ಟ್ರಾಫಿಕ್ ಪೋಲಿಸರು ಹಾಕಿದ್ದಾರೆ.ಕಬ್ಬನ್ ಪಾರ್ಕ್ ಬಳಿಯ ಪ್ರೆಸ್ ಕ್ಲಬ್ ಬಳಿಯ ಸರ್ಕಲ್‌ ನಲ್ಲಿ ಗುಂಡಿಬಿದ್ದಿದ್ದು,ಪಿಐ ನಟರಾಜ್ ಮಾರ್ಗದರ್ಶನದಲ್ಲಿ  ಪಿಎಸ್ ಐ ಬಸವರಾಜ್, ಎಎಸ್ ಐ ರಾಜು, ಎಎಸ್ ಐ ಜಯಣ್ಣ, 
ನಟರಾಜ್, ಸಾಧಿಪ್ ನದಾಫ್. ಆನಂದ್ ಸಿಬ್ಬಂದಿ ಯಿಂದ ಗುಂಡಿ ಮುಚ್ಚುವ ಕಾರ್ಯ ನಡೆದಿದೆ.
 
ವಾಹನಗಳ ‌ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಹಿನ್ನೆಲೆ ಕಬ್ಬನ್ ಪಾರ್ಕ್ ಟ್ರಾಫಿಕ್ ‌ಪೋಲಿಸರು ಗುಂಡಿಮುಚ್ಚಿದ್ದಾರೆ‌ ಸ್ವತಃ ತಾವೇ ಸಿಮೆಂಟ್, ಜೆಲ್ಲಿ ಕಲಸಿ ಹಾಕಿದ್ದಾರೆ.ಸುಮಾರು ಆರು ಮೀಟರ್ ನಷ್ಟು ಉದ್ದ ಗುಂಡಿ‌ಬಿದ್ದು ರಸ್ತೆ  ಕಿತ್ತು ಹೋಗಿದ್ದು,ನಿತ್ಯಾ ನೂರಾರು ವಾಹನಗಳು ಈ ರಸ್ತೆಯಲ್ಲಿ  ಸಂಚಾರ ಮಾಡುತ್ತಾವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments