Select Your Language

Notifications

webdunia
webdunia
webdunia
webdunia

ಹಾವು ಹಿಡಿಯಲು ಹೋದವನಿಗೆ ಕಚ್ಚಿದ ಹಾವು

ಹಾವು ಹಿಡಿಯಲು ಹೋದವನಿಗೆ ಕಚ್ಚಿದ ಹಾವು
bangalore , ಸೋಮವಾರ, 16 ಮೇ 2022 (20:57 IST)
ಹಾವು ಹಿಡಿಯಲು ಹೋದ ಯುವಕನಿಗೆ ಹಾವು ಕಚ್ಚಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಸಾಗರ ತಾಲೂಕಿನ ಶ್ರೀಧರ ನಗರದಲ್ಲಿ ದಿಲ್ ಶಾದ್ ರೊನಾಲ್ಡ್ ಹಾವನ್ನ ಹಿಡಿಯಲು ಹೋದಾಗ ಹಾವು ಕಚ್ಚಿದೆ..ಕೂಡಲೇ ಹಾವು ಕಚ್ಚಿದ ಜಾಗವನ್ನ ಯುವಕ ಬ್ಲೇಡ್​ನಿಂದ ಕೊಯ್ದುಕೊಂಡಿದ್ದಾನೆ..ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಚಿಕಿತ್ಸೆ ನೀಡಿದ್ದು, ಯಾವುದೇ ಪ್ರಾಣಾಪಾಯ ಇಲ್ಲವೆಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಸ್ಟೆಲ್‌ ದುಸ್ಥಿತಿಗೆ ವಿದ್ಯಾರ್ಥಿನಿಯರು ಕಂಗಾಲು