Webdunia - Bharat's app for daily news and videos

Install App

ಮೀಸೆ ಕಟ್ ಆಗಿದ್ದಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು!

Webdunia
ಸೋಮವಾರ, 22 ಜುಲೈ 2019 (15:18 IST)
ಮೀಸೆ ಕಟ್ ಮಾಡಿದ್ದಕ್ಕೆ ಕ್ಷೌರಿಕ ಹಾಗೂ ಗ್ರಾಹಕನ ನಡುವೆ ನಡೆದ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಗ್ರಾಹಕ ಕಿರಣ್ ಎಂಬುವರು ಕೂದಲು ಬದಲಾಗಿ ಮೀಸೆ ಕಟ್ ಮಾಡಿರೋ ಕ್ಷೌರಿಕ ಸುನೀಲ್ ವಿರುದ್ಧ ಕೇಸ್ ಹಾಕಿದ್ದಾರೆ.

ತಲೆ ಕೂದಲು ಬದಲಿಗೆ ಮೀಸೆ ಕಟ್ ಮಾಡಿರೋದು ಮನೆಗೆ ಹೋದ ಬಳಿಕ ತಿಳಿಸಿದೆ. ಈ ಕುರಿತು ಕೇಳಿದ್ರೆ ಕ್ಷೌರಿಕ ಸುನೀಲ್ ಜೀವ ಬೆದರಿಕೆ ಒಡ್ಡಿದ್ದಾರೆ ಅಂತ ಗ್ರಾಹಕ ಕಿರಣ್ ಹೇಳ್ತಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಘಟನೆ ನಡೆದಿದೆ.

ಇನ್ನು ಕ್ಷೌರಿಕರ ಸಮುದಾಯದವರು ಸಭೆ ಮಾಡಿದ್ದು, ಇನ್ನು ಮುಂದೆ ಕಿರಣ್ ಗೆ ಕ್ಷೌರ ಸೇವೆ ಒದಗಿಸಬಾರದು ಅಂತ ತೀರ್ಮಾನ ಮಾಡಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments