Select Your Language

Notifications

webdunia
webdunia
webdunia
webdunia

ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ‘ಹಿಂದ’ ಜಪ ಮಾಡುತ್ತಿದ್ದಾರೆ ಎಂದ ಸಚಿವ

ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ‘ಹಿಂದ’ ಜಪ ಮಾಡುತ್ತಿದ್ದಾರೆ ಎಂದ ಸಚಿವ
ಮೈಸೂರು , ಶನಿವಾರ, 13 ಫೆಬ್ರವರಿ 2021 (12:52 IST)
ಮೈಸೂರು : ರಾಜ್ಯದಲ್ಲಿ ‘ಹಿಂದ’ ಹೋರಾಟದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದ್ದು, ಇದೀಗ ಈ ವಿಚಾರದ ಬಗ್ಗೆ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ. 

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದ ಹೋರಾಟದ ಚರ್ಚೆ ಅಪ್ರಸ್ತುತ. ಹಿಂದ ಕೂಗು ಎತ್ತಿದವರು ಮೂಲೆ ಗುಂಪಾಗಿದ್ದಾರೆ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ‘ಹಿಂದ’ ಜಪ ಮಾಡುತ್ತಿದ್ದಾರೆ ಎಂದು ಮಹದೇವಪ್ಪ ಅವರಿಗೆ ಸೋಮಶೇಖರ್ ಟಾಂಗ್ ನೀಡಿದ್ದಾರೆ.   

Share this Story:

Follow Webdunia kannada

ಮುಂದಿನ ಸುದ್ದಿ

ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಸಮಾವೇಶ ; ಸ್ಥಳ ನಿಗದಿ