Select Your Language

Notifications

webdunia
webdunia
webdunia
webdunia

ಈ ಜಿಲ್ಲೆಗೆ ಕೋವಿಡ್ ವಿಶೇಷಾಧಿಕಾರಿಯನ್ನು ನೇಮಿಸಿದ ಸರ್ಕಾರ

ಈ ಜಿಲ್ಲೆಗೆ ಕೋವಿಡ್ ವಿಶೇಷಾಧಿಕಾರಿಯನ್ನು ನೇಮಿಸಿದ ಸರ್ಕಾರ
ಮೈಸೂರು , ಮಂಗಳವಾರ, 14 ಏಪ್ರಿಲ್ 2020 (09:32 IST)
Normal 0 false false false EN-US X-NONE X-NONE

ಮೈಸೂರು : ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಜಿಲ್ಲೆಗೆ ವಿಶೇಷಾಧಿಕಾರಿಯನ್ನು ನೇಮಕ ಮಾಡಲಾಗಿದೆ.

 

ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಜ್ಯುಬಿಲಿಯೆಂಟ್ ನ ಹಲವು ನೌಕರರಿಗೆ ಸೋಂಕು ತಗಲಿದೆ. ಆದಕಾರಣ ಜಿಲ್ಲೆಗೆ ಕೋವಿಡ್ ವಿಶೇಷಾಧಿಕಾರಿಯಾಗಿ ಡಾ.ಹರ್ಷಗುಪ್ತ ನೇಮಕ ಮಾಡಿದ್ದಾರೆ. ಜ್ಯುಬಿಲಿಯೆಂಟ್ ನೌಕರರಿಗೆ ಸೋಂಕು ತಗಲಿದ ಹಿನ್ನಲೆ ಈ ಬಗ್ಗೆ ತನಿಖೆ ನಡೆಸಲು ಸರ್ಕಾರ ಹರ್ಷಗುಪ್ತ ಅವರನ್ನು ನೇಮಿಸಿದೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಗೆ 10 ಗಂಟೆಗೆ ಭಾಷಣ ಮಾಡಬೇಡಿ ಎಂದ ಟ್ವಿಟರಿಗ! ಕಾರಣವೇನು ಗೊತ್ತಾ?