Select Your Language

Notifications

webdunia
webdunia
webdunia
webdunia

ಮುಳುಗುತ್ತಿದ್ದ ಬೋಟ್​ ರಕ್ಷಿಸಿದ ಮೀನುಗಾರರು

ಮುಳುಗುತ್ತಿದ್ದ ಬೋಟ್​ ರಕ್ಷಿಸಿದ ಮೀನುಗಾರರು
ಉತ್ತರ ಕನ್ನಡ , ಶುಕ್ರವಾರ, 24 ಫೆಬ್ರವರಿ 2023 (14:25 IST)
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮುದ್ರದಲ್ಲಿ ಮುಳುಗುತ್ತಿದ್ದ ಬೋಟ್​ ಅನ್ನು ರಕ್ಷಣೆ ಮಾಡಿರುವ ಘಟನೆ ನಡೆದಿದೆ. ಜೈ ಭಾರತ್ ಹೆಸರಿನ ಬೋಟ್​ ಅನ್ನು ಲಲಿತ್​ ಬೋಟ್​ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಜೈ ಭಾರತ್​ ಬೋಟಿನಲ್ಲಿದ್ದ ನಾಲ್ವರು ಮೀನುಗಾರರು ಆಪಾಯದಿಂದ ಪಾರಾಗಿದ್ದಾರೆ. ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಜೈ ಭಾರತ್​ ಬೋಟ್ ಮುಳುಗುತ್ತಿತ್ತು. ಮುಳುಗುತ್ತಿದ್ದ ಬೋಟ್​ ಅನ್ನು ಕಾಸರಗೋಡು ಬಂದರಿಗೆ ಎಳೆದು ತಂದ ಲಲಿತ್ ಬೋಟ್​ ಮೀನುಗಾರರು ಸಹ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾಲೆಸ್ತೀನ್ ನಲ್ಲಿ 11 ಜನರ ಹತ್ಯೆಗೈದ ಇಸ್ರೇಲ್ ಪಡೆಗಳು