Webdunia - Bharat's app for daily news and videos

Install App

ಗೋಣಿ ಚೀಲದಲ್ಲಿ ತುಂಡಾದ ದೇಹ: ಹೆಲ್ಮೆಟ್ ನಲ್ಲಿ ರುಂಡ ಪತ್ತೆ

Webdunia
ಭಾನುವಾರ, 12 ಮೇ 2019 (13:23 IST)
ಬರ್ಬರವಾಗಿ ಕೊಲೆಯಾಗಿರುವ ದೇಹವೊಂದು ಗೋಣಿ ಚೀಲದಲ್ಲಿ ತುಂಡು ತುಂಡಾದ ರೀತಿಯಲ್ಲಿ ಪತ್ತೆಯಾಗಿದೆ.

ಮಂಗಳೂರಿನ ಕದ್ರಿ ಬಳಿಯ ಕೆಪಿಟಿಯಲ್ಲಿ ಪತ್ತೆಯಾಗಿದೆ.

ಗೋಣಿ ಚೀಲದಲ್ಲಿ ತುಂಡಾದ ದೇಹ ಇದ್ದರೆ, ಹೆಲ್ಮೆಟ್ ನಲ್ಲಿ ರುಂಡ ಪತ್ತೆ‌ಯಾಗಿದೆ.

ನಿನ್ನೆ ರಾತ್ರಿ 9.30 ಕ್ಕೆ ಆಕ್ಟಿವಾದಲ್ಲಿ ತಂದು ಬಿಸಾಡಿ ಹೋಗಿದ್ದಾರೆ ಎನ್ನಲಾಗಿದೆ. ಅಂಗಡಿ ಬಳಿ ಚೀಲ ಬಿಸಾಕಿ ಹೋಗಿದ್ದಾರೆ.
ಮಂಗಳೂರು- ಉಡುಪಿ ರಾಷ್ಟ್ರೀಯ ಹೆದ್ದಾರಿ ಕೆಪಿಟಿ ರಸ್ತೆ ಬದಿಯ ಅಂಗಡಿ ಹತ್ತಿರ ಮೃತದೇಹ ದೊರಕಿದೆ.

ಮೃತದೇಹ ಪುರುಷನದ್ದೋ, ಮಹಿಳೆಯದ್ದೊ, ಕೊಲೆಗೀಡಾದವರು ಯಾರು ಎನ್ನೋದನ್ನು ಕದ್ರಿ ಠಾಣಾ ಪೊಲೀಸ್ ಭೇಟಿ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments