Select Your Language

Notifications

webdunia
webdunia
webdunia
webdunia

ಭೀಮಾತೀರದ ನಿಗೂಢ ಹತ್ಯೆ ಪ್ರಕರಣ: ಆರೋಪಿಗಳು ಕೋರ್ಟಗೆ ಹಾಜರ್

ಭೀಮಾತೀರದ ನಿಗೂಢ ಹತ್ಯೆ ಪ್ರಕರಣ: ಆರೋಪಿಗಳು ಕೋರ್ಟಗೆ ಹಾಜರ್
ವಿಜಯಪುರ , ಮಂಗಳವಾರ, 24 ಜುಲೈ 2018 (17:28 IST)
ಭೀಮಾತೀರದ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಎಲ್ಲ 13 ಜನ ಆರೋಪಿಗಳು ಇಂಡಿ ಕೋರ್ಟ್ ಗೆ ಹಾಜರುಪಡಿಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಸಾಹುಕಾರ್, ಪಿಎಸ್ಐ ಗೋಪಾಲಗೌಡರು ಹಳ್ಳೂರ್ ಸೇರಿದಂತೆ 13 ಜನ ಹಾಜರು ಆಗಿದ್ದಾರೆ. ಇಂಡಿ ಜೆಎಂಎಫ್ ಸಿ  ಕೋರ್ಟ್ ಗೆ ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದಾರೆ.
ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಇದ್ದ ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಕರೆದೊಯ್ದ ಡಿಆರ್ ಪೊಲೀಸರು. ಎರಡು ಪ್ರತ್ಯೇಕ ವಾಹನಗಳಲ್ಲಿ ಆರೋಪಿಗಳನ್ನು ಕೋರ್ಟಗೆ ಕರೆತರಲಾಯಿತು.

ಇವತ್ತು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನೆಲೆ ಕೋರ್ಟ್ ಗೆ ಹಾಜರು ಪಡಿಸಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಎಂಪಿ ಎಲೆಕ್ಷನ್ : ಕಾಂಗ್ರೆಸ್-ಜೆಡಿಎಸ್ ಸೀಟ್ ಹೊಂದಾಣಿಕೆಯಾಗಿದೆ ಎಂದ ಸಚಿವ