Select Your Language

Notifications

webdunia
webdunia
webdunia
webdunia

ದಸರಾ ಹಿನ್ನೆಲೆ ಊರುಗಳತ್ತ ಮುಖ ಮಾಡಿದ ಜನ

ಆಯುಧ ಪೂಜೆ
bangalore , ಭಾನುವಾರ, 22 ಅಕ್ಟೋಬರ್ 2023 (14:42 IST)
ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬ ಹಿನ್ನಲೆ ಊರುಗಳತ್ತ ಜನ ಮುಖಮಾಡಿದ್ದಾರೆ.ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ  ಜನ ಸಾಗರ ಹರಿದುಬರುತ್ತಿದೆ.ಬಸ್ ಗಳಲ್ಲಿ ಸಿಟ್ ಹಿಡಿಯೋಕೆ ನೂಕು ನುಗ್ಗಲು ಉಂಟಾಗಿದೆ.ಮೈಸೂರು ಕಡೆ ಹೋಗೋ ಬಸ್ ಗಳಿಲ್ಲದೆ ಜನರು ಒಂದು ಕಡೆ ಪರದಾಟ ನಡೆಸಿದ್ದಾರೆ.ನಿನ್ನೆಯಿಂದ ವಿವಿಧ ಜಿಲ್ಲೆಗಳಿಗೆ ಬಿಎಂಟಿಸಿ ಬಸ್ ಗಳ ಕಾರ್ಯಾಚರಣೆ ನಡೆದಿದ್ದು, ಹೆಚ್ಚುವರಿಯಾಗಿ ಬಿಎಂಟಿಸಿ ಬಸ್‌ಗಳ ವ್ಯವಸ್ಥೆ ಮಾಡಿದರು ಬಸ್ ಗಳ ಕೊರತೆ ಉಂಟಾಗಿದೆ.ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜನಸಾಗರವೇ ತುಂಬಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಅಂಗಾಂಗ‌ದಾನಕ್ಕೆ ಉತ್ತಮ ಪ್ರತಿಕ್ರಿಯೆ