ರಾಜಕಾಲುವೆ ಒತ್ತುವರಿದಾರಿಗೆ ಶುರುವಾಯ್ತು ಟೆನ್ಷನ್..!

Webdunia
ಶನಿವಾರ, 16 ಡಿಸೆಂಬರ್ 2023 (14:02 IST)
ರಾಜಕಾಲುವೆ ಒತ್ತುವರಿದಾರಿಗೆ ಟೆನ್ಷನ್ ಶುರುವಾಗಿದೆ.ಬಿಬಿಎಂಪಿ ಹಾಗೂ ಕಂದಾಯ ಇಲಾಖೆಯಿಂದ ಕಾರ್ಯಚರಣೆ ನಡರಸಲಾಗಿದ್ದು,ಮಳೆ ಕಡಿಮೆ ಆದ ಬೆನ್ನಲ್ಲೇ ಆಪರೇಷನ್ ಬುಲ್ಡೋಜರ್ ಸಮರಸಾರಲಾಗಿದೆ.ರಾಜಧಾನಿಯ ಕೋಟಿ ಕೋಟಿ ಕುಳಗಳಿಗೆ ಬುಲ್ಡೋಜರ್ ಶಾಕ್ ಫಿಕ್ಸ್ ಆಗಿತ್ತು.ಒತ್ತುವರಿ ಮಾಡಿ ವಿಲ್ಲಾ, ನಿರ್ಮಿಸಿದವರ ಮನೆ ಮೇಲೆ ಬುಲ್ಡೋಜರ್ ನುಗ್ಗಲಿದೆ.ಹೀಗಾಗಿ ರಾಜಕಾಲುವೆ ಒತ್ತುವರಿ ಮಾಡಿ ಐಷರಾಮಿ ವಿಲ್ಲಾ ನಿರ್ಮಿಸಿದವರಿಗೂ ಶಾಕ್ಎದುರಾಗಿದೆ.
 
ಮಹಾದೇವಪುರ ವಲಯ ಹಾಗೂ ಬೊಮ್ಮನಹಳ್ಳಿ ವಲಯದ ಒತ್ತುವರಿ ತೆರವಿಗೆ ವೇಗ ನೀಡಲು ಪಾಲಿಕೆ ಮುಂದಾಗಿದೆ.
ಈಗಾಗಲೇ ರೈನ್ ಬೋ ಡ್ರೈವ್ ಲೇಔಟ್ 13 ವಿಲ್ಲಾಗಳಿಗೆ ನೋಟೀಸ್ ನೀಡಲಾಗಿದೆ.ಒತ್ತುವರಿಯಿಂದ್ಲೇ ವಿಲ್ಲಾ ಅಪಾರ್ಟ್ಮೆಂಟ್ ಗಳಿಗೆ ನೀರು ನುಗ್ಗಿ ಅವಾಂತರ ಉಂಟಾಗಿದೆ.ಹೀಗಾಗಿ ಮತ್ತಷ್ಟು ಕುಳಗಳಿಗೆ ತಹಶಿಲ್ದಾರ್ ನೊಟೀಸ್ ನೀಡಿದ್ದಾರೆ.
 
ತಹಶೀಲ್ದಾರ್ ನೋಟೀಸ್ ಬೆನ್ನಲ್ಲೇ ಮತ್ತಷ್ಟು ಕುಳಗಳಿಗೆ ಟೆನ್ಷನ್ ಶುರುವಾಗಿದೆ.ಮತ್ತಷ್ಟು ಒತ್ತುವರಿ ಕುಳಗಳಿಗೆ ಕಂದಾಯ ಇಲಾಖೆ
ನೊಟೀಸ್ ನೀಡಿದೆ.ಒತ್ತುವರಿ ತೆರವಿಗೆ ವೇಗ ನೀಡುವಂತೆ ಡಿಸಿಎಂ ಡಿಕೆ ಶಿವಕುಮಾರ್ ಬಿಬಿಎಂಪಿ ಕಮಿಷನರ್ ಗೆ ತಾಕೀತು
ಮಾಡಿದ್ದಾರೆ.ಹೀಗಾಗಿ ಎಲ್ಲಾ ಅಧಿಕಾರಿಗಳ ಜೊತೆ ಸಭೆ ನಡೆಸಿ ಒತ್ತುವರಿಗೆ ಬಿಬಿಎಂಪಿ ಕಮಿಷನರ್ ಸೂಚನೆ‌‌ ನೀಡಿದ್ದಾರೆ.
 
ಒತ್ತುವರಿದಾರರ ಲಿಸ್ಟ್
 
ರಾಜಕಾಲುವೆ ಒತ್ತುವರಿ- 3,176
ಈವರೆಗೆ ಒತ್ತುವರಿ ತೆರವು- 2,322
ತೆರವು ಬಾಕಿ- 854
ನ್ಯಾಯಾಲಯದಲ್ಲಿರುವ ಪ್ರಕರಣಗಳು- 155
ಒತ್ತುವರಿ ತೆರವಿಗೆ ಆದೇಶ ಹೊರಡಿಸುವ ಹಂತದಲ್ಲಿರುವ ಪ್ರಕರಣ- 487
 
ತಹಸೀಲ್ದಾರರಿಂದ ಒತ್ತುವರಿ ತೆರವಿಗೆ ನೋಟಿಸ್ ನೀಡಿ 162 ಪ್ರಕರಣ ದಾಖಲಿಸಲಾಗಿದೆ ಎಂದು 
ಬಿಬಿಎಂಪಿ ಆಯುಕ್ತ ತುಷಾರ್ ಗಿರೀನಾಥ್ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್‌ನಲ್ಲಿ ಸಂಚಾರ ಸಾಥಿ ಆ್ಯಪ್‌ ಇನ್‌ಸ್ಟಾಲ್‌: ವಿವಾದ ಬೆನ್ನಲ್ಲೇ ಯೂಟರ್ನ್‌ ಹೊಡೆದ ಕೇಂದ್ರ ಸರ್ಕಾರ

ಸೂರಜ್‌ ಬೆನ್ನಲ್ಲೇ ಪ್ರಜ್ವಲ್ ರೇವಣ್ಣಗೂ ಬಿಗ್‌ಶಾಕ್: ಶಿಕ್ಷೆ ಅಮಾನತು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಗೆ ಬಂದೋಬಸ್ತ್ ನಡುವೆ ದೆಹಲಿಯ ಎರಡು ಕಾಲೇಜಿಗೆ ಬಾಂಬ್ ಬೆದರಿಕೆ

ಭಿನ್ನಾಭಿಪ್ರಾಯ ಬಗೆಹರಿದಿದೆ: ಸಿಎಂ ಕುರ್ಚಿ ಗುದ್ದಾಟಕ್ಕೆ ಪರಮೇಶ್ವರ್ ಪ್ರತಿಕ್ರಿಯೆ

ಯಾವತ್ತಾದ್ರೂ ಬಿಟ್ಟು ಕೊಡಲೇ ಬೇಕಾಲ್ವ, ಸಿಎಂ ಆಪ್ತ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

ಮುಂದಿನ ಸುದ್ದಿ
Show comments