Select Your Language

Notifications

webdunia
webdunia
webdunia
webdunia

ತೆಲಂಗಾನ ಸಿಎಂ 500 ಕೋಟಿ ಆಮಿಷ ಸುಳ್ಳು ವಿಚಾರ-ಸಿದ್ದರಾಮಯ್ಯ

Telangana CM 500 Crore bait is a lie
ತೆಲಂಗಾನ ಸಿಎಂ ಕಾಂಗ್ರೆಸ್ ಸೊಲಿಸಲು 500 ಕೋಟಿ ಆಮಿಷ ಕೊಡುವುದು ಇದು ಎಲ್ಲಾ ಸುಳ್ಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.ಈ ಬಗ್ಗೆ  ಮಾತನಾಡಿದ ಅವರು ತೆಲಂಗಾನ ಸಿಎಂ 500 ಕೋಟಿ ಕೊಡ್ತಾಯಿದಾರೆ ಅಂದ್ರೆ ನಂಬುತ್ತಿರಾ ಅದು ಒಬ್ಬ ಶಾಸಕನಿಗೆ 50 ಕೋಟಿ ಕೊಡುತ್ತಾರೆ ನಂಬುವ ವಿಚಾರ ಅಲ್ಲ ಇದೆಲ್ಲ ಸುಳ್ಳು ಎಂದು ಆರೋಪವನ್ನು ತಳ್ಳಿಹಾಕಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಕಾನೂನು ನಿಘನಂಟು ರಚಿಸುವಂತೆ ಕನ್ನಡ ಸಂಸ್ಕೃತಿ ಇಲಾಖೆಗೆ ಸಿಎಂ ಸೂಚನೆ