Select Your Language

Notifications

webdunia
webdunia
webdunia
webdunia

ಶೇರ್ ಹೈ ಶೇರ್ ಹೈ ತನ್ವೀರ್ ಸೇಠ್

ಶೇರ್ ಹೈ ಶೇರ್ ಹೈ ತನ್ವೀರ್ ಸೇಠ್
ಮೈಸೂರು , ಗುರುವಾರ, 9 ಜನವರಿ 2020 (18:11 IST)
ಚೂರಿ ಇರಿತದ ಘಟನೆಯಿಂದ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡಿರುವ ಶಾಸಕ ತನ್ವೀರ್ ಶೇಠ್ ಆರೋಗ್ಯ ವಿಚಾರಿಸಲು ಕಾರ್ಯಕರ್ತರು, ಮುಖಂಡರು ಆಗಮಿಸುತ್ತಿದ್ದಾರೆ.

ದುಬೈನಲ್ಲಿ ಹೆಚ್ಚಿನ ಚಿಕಿತ್ಸೆ, ವಿಶ್ರಾಂತಿ ಪಡೆದುಕೊಂಡು ಆರೋಗ್ಯ ಸುಧಾರಿಸಿಕೊಂಡಿರೋ ಶಾಸಕ ತನ್ವೀರ್ ಸೇಠ್ ಮಾತನಾಡಿದ್ದು, ಭದ್ರತೆ ಅನ್ನೋದು ಜನಪ್ರತಿನಿಧಿಗಳಿಗೆ ಹೆಚ್ಚಾಗಿಯೇ ಬೇಕಾಗಿದೆ. ನನ್ನ ಮೇಲೆ ನಡೆದ ದಾಳಿ ಯಾವ ಜನಪ್ರತಿನಿಧಿ ಮೇಲೆ ಎಂದೂ ನಡೆಯಬಾರದು ಅಂತ ಹೇಳಿದ್ರು.

ಶಾಸಕರ ಬೆಂಬಲಿಗರು ಶೇರ್ ಹೈ ಶೇರ್ ಹೈ, ತನ್ವೀರ್ ಸೇಠ್ ಶೇರ್ ಹೈ ಅಂತ ಘೋಷಣೆ ಕೂಗುತ್ತಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಓಮ್ನಿ ಕಾರಿನಲ್ಲಿತ್ತು ಲಕ್ಷ ಲಕ್ಷ ಮೌಲ್ಯದ ಆನೆ ದೇಹದ ತುಂಡು