Select Your Language

Notifications

webdunia
webdunia
webdunia
webdunia

ಕುತ್ತಿಗೆಗೆ ಚಾಕು ಇರಿತ ಕೇಸ್ – ಶಾಸಕ ತನ್ವೀರ್ ಸೇಠ ಬಿಡುಗಡೆ

ಕುತ್ತಿಗೆಗೆ ಚಾಕು ಇರಿತ ಕೇಸ್ – ಶಾಸಕ ತನ್ವೀರ್ ಸೇಠ ಬಿಡುಗಡೆ
ಬೆಂಗಳೂರು , ಮಂಗಳವಾರ, 26 ನವೆಂಬರ್ 2019 (19:05 IST)
ಕುತ್ತಿಗೆಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ತನ್ವೀರ್ ಸೇಠ ಬಿಡುಗಡೆಗೊಂಡಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ತನ್ವೀರ್ ಸೇಠ, ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ.

ಕುತ್ತಿಗೆ ಭಾಗಕ್ಕೆ ಗಾಯ ಆಗಿರೋದ್ರಿಂದ ನರ ಸಮಸ್ಯೆ, ಕಿವಿಯ ಎಲುಬು ಹಾಗೂ ಧ್ವನಿ ಪೆಟ್ಟಿಗೆ ಸಮಸ್ಯೆ ಇದೆ. ವಿಶ್ರಾಂತಿಗೆ ವೈದ್ಯರು ಸೂಚನೆ ನೀಡಿದ್ದಾರೆ.

ಪರ್ಹಾನ್ ಪಾಷಾ ಎಂಬಾತ ಚಾಕುವಿನಿಂದ ತನ್ವೀರ್ ಸೇಠ್ ಕುತ್ತಿಗೆಗೆ ಇರಿದು ಗಂಭೀರ ಗಾಯಗೊಳಿಸಿದ್ದನು.



Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನದ ಉಂಗುರ ನೀಡಿ ಮತ ಕೇಳುತ್ತಿರೋ ಅಭ್ಯರ್ಥಿ ಯಾರು?