Select Your Language

Notifications

webdunia
webdunia
webdunia
webdunia

ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ತಹಸೀಲ್ದಾರ್?

ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ತಹಸೀಲ್ದಾರ್?
ಕಲಬುರಗಿ , ಬುಧವಾರ, 16 ಸೆಪ್ಟಂಬರ್ 2020 (22:40 IST)
ತಹಸೀಲ್ದಾರ್ ಒಬ್ಬರು ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಘಟನೆ ವರದಿಯಾಗಿದೆ.

ಕಲಬುರಗಿ ಜಿಲ್ಲೆಯ ಗಣಾಪೂರ ಗ್ರಾಮದ ಹತ್ತಿರದ ಹಳ್ಳ ದಾಟುವಾಗ ನೀರಿನ ರಭಸಕ್ಕೆ ಚಿಂಚೋಳಿಯ ಹಿಂದಿನ ತಹಸೀಲ್ದಾರ ಪಂಡಿತ ಬಿರಾದಾರ್ ರವರ ಕಾರು ಹಳ್ಳದಲ್ಲಿ ಹರಿದು ಹೋಗಿದೆ.

ತಹಸೀಲ್ದಾರ್ ಅವರು ಮರವೇರಿ ಕುಳಿತಿದ್ದಾರೆ ಎನ್ನಲಾಗಿದೆ. ಭಾರೀ ಮಳೆಯಿಂದಾಗಿ ಹಳ್ಳದಲ್ಲಿ ನೀರು ಬಂದಿತ್ತು.

ತಹಸೀಲ್ದಾರ್ ಅವರನ್ನು ರಕ್ಷಿಸುವ ಕಾರ್ಯ ಮುಂದುವರಿದಿದ್ದು, ತಹಸೀಲ್ದಾರರು, ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿಯು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.   



Share this Story:

Follow Webdunia kannada

ಮುಂದಿನ ಸುದ್ದಿ

ಭಾರೀ ಮಳೆ : ಮತ್ತೆ ಸರ್ವೇ ಮಾಡಿ ಎಂದ ಸಚಿವ