Webdunia - Bharat's app for daily news and videos

Install App

ಶೀಲ ಶಂಕಿಸಿ ಪತ್ನಿ ಉಸಿರುಗಟ್ಟಿಸಿಕೊಂದು ಎಸ್ಕೇಪ್ ಆದ ಪತಿ

Webdunia
ಸೋಮವಾರ, 16 ಜನವರಿ 2023 (20:58 IST)
ಶೀಲ ಶಂಕಿಸಿ ಪತ್ನಿಯನ್ನ ಪತಿ ಕೊಂದು ಎಸ್ಕೇಪ್ ಆಗಿರುವ ಘಟನೆ ಸುದ್ದಗುಂಟೆ ಪಾಳ್ಯದಲ್ಲಿ ನಡೆದಿದೆ.22 ವರ್ಷದ ನಾಜ಼್ ಕೊಲೆಯಾದ ಪತ್ನಿ ಯಾಗಿದ್ದು,ಪತಿ ನಾಸೀರ್ ಹುಸೇನ್ ಕೊಲೆಮಾಡಿ ಪರಾರಿಯಾಗಿದ್ದಾನೆ.ತಾವರೆಕೆರೆಯ ಸುಭಾಷ್ ನಗರದ ಫ್ಲಾಟ್ ನಲ್ಲಿ ಕೊಲೆ ನಡೆದಿದೆ.
 
ಕಳೆದ ಆರು ತಿಂಗಳ ಹಿಂದೆ ಫ್ಲಾಟ್ ನಲ್ಲಿ ಬಂದು ದಂಪತಿ ವಾಸವಿದ್ದರು.ಪತ್ನಿ‌ಕೊಂದು ಆಕೆ ಅಣ್ಣನಿಗೆ ಮೇಸೆಜ್ ಕಳುಹಿಸಿ ಎಸ್ಕೇಪ್ ಆಗಿದ್ದಾನೆ.ಖಾಸಗಿ ಕಂಪೆನಿಯಲ್ಲಿ ನಾಸೀರ್ ಹುಸೇನ್ ಕೆಲಸ ಮಾಡ್ತಿದ್ದ .ಘಟನಾ ಸ್ಥಳಕ್ಕೆ ಸುದ್ದುಗುಂಟೆ ಠಾಣೆ ಪೊಲೀಸರು  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments