Select Your Language

Notifications

webdunia
webdunia
webdunia
Tuesday, 22 April 2025
webdunia

ಬಿಜೆಪಿ ಶಾಸಕರಿಗೆ ವಿಶ್ ಮಾಡಿದ ಸಿದ್ದರಾಮಯ್ಯ

ಸಿದ್ದರಾಮಯ್ಯ
ಬೆಂಗಳೂರು , ಮಂಗಳವಾರ, 23 ಜುಲೈ 2019 (11:42 IST)
ಬೆಂಗಳೂರು: ವಿಧಾಸಭೆ ಕಲಾಪ ಆರಂಭವಾಗಿ ಒಂದು ಗಂಟೆ ತಡವಾಗಿ ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನೇರವಾಗಿ ಸ್ಪೀಕರ್ ಕಚೇರಿಗೆ ಭೇಟಿ ನೀಡಿದ್ದಾರೆ.


ಇನ್ನು, ತಮಗೆ ಎದುರಾದ ಬಿಜೆಪಿ ಶಾಸಕರನ್ನು ಸಿದ್ದರಾಮಯ್ಯ ನಗು ನಗುತ್ತಲೇ ಮಾತನಾಡಿಸಿದ್ದೂ ಕಂಡುಬಂತು. ಬಳಿಕ ಸ್ಪೀಕರ್ ಕಚೇರಿಗೆ ತೆರಳಿದರು.

ಅತೃಪ್ತ ಶಾಸಕರ ಪರ ವಕೀಲರು ವಿಚಾರಣೆಗೆ ಆಗಮಿಸಿದ ಹಿನ್ನಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಕಲಾಪದಿಂದ ಹೊರನಡೆದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಲಾಪ ಆರಂಭವಾದರೂ ತಾಜ್ ವೆಸ್ಟ್ ಎಂಡ್ ನಲ್ಲೇ ಉಳಿದ ಸಿಎಂ ಎಚ್ ಡಿಕೆ, ಸದನಕ್ಕೆ ಬಾರದ ಸಿದ್ದರಾಮಯ್ಯ