Select Your Language

Notifications

webdunia
webdunia
webdunia
webdunia

ಸುಧಾರಿಸಿಕೊಂಡು ಬಿಜೆಪಿ ಸರ್ಕಾರ ಕಿತ್ತೊಗೆಯಿರಿ ಅಂದ ಸಿದ್ದರಾಮಯ್ಯ

ಸುಧಾರಿಸಿಕೊಂಡು ಬಿಜೆಪಿ ಸರ್ಕಾರ ಕಿತ್ತೊಗೆಯಿರಿ ಅಂದ ಸಿದ್ದರಾಮಯ್ಯ
bangalore , ಸೋಮವಾರ, 11 ಏಪ್ರಿಲ್ 2022 (19:15 IST)
ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿವಿಯಲ್ಲಿ ಎರಡು ಗುಂಪಿನ ನಡುವೆ ಘರ್ಷಣೆ ನಡೆದಿದೆ..ಘಟನೆಯಲ್ಲಿ 6 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎನ್ನಲಾಗ್ತಿದೆ..ವಿವಿಯ ಹಾಸ್ಟೆಲ್​ನಲ್ಲಿ ಮಾಂಸ ಸೇವಿಸದಂತೆ ABVP ತಾಕೀತು ಮಾಡಿತ್ತು..ಆದ್ರೆ ABVP ಹಿಂಸಾತ್ಮಕ ವಾತಾವರಣ ಸೃಷ್ಠಿಸಿದೆ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ..ರಾಮನವಮಿ ಪೂಜೆಗೆ ಎಡಪಂಥೀಯರ ಅಡ್ಡಿ ಎಂದು ABVP ಪ್ರತ್ಯಾರೋಪ ಮಾಡಿ, ಎರಡೂ ಗುಂಪುಗಳಿಂದ ಕಲ್ಲುತೂರಾಟ ನಡೆದಿದೆ..ಈ ಹಿನ್ನೆಲೆ JNU  ಕ್ಯಾಂಪಸ್​ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಯ್ತು.. ಗುಂಪು ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳ ಗುರುತು ಪತ್ತೆ ಹಚ್ಚಲಾಗಿದ್ದು, FIR ದಾಖಲು ಮಾಡಲಾಗಿದೆ..

Share this Story:

Follow Webdunia kannada

ಮುಂದಿನ ಸುದ್ದಿ

ಚಿಕನ್​ ಸಿಬ್ಬಂದಿಗಳ ಮೇಲೆ ಪುಂಡರ ಹಲ್ಲೆ