Select Your Language

Notifications

webdunia
webdunia
webdunia
webdunia

‘ಸಿದ್ದರಾಮಯ್ಯ ಕನ್​ಫ್ಯೂಸ್​​​ ಆಗ್ಬಿಟ್ಟಿದ್ದಾರೆ’

‘ಸಿದ್ದರಾಮಯ್ಯ ಕನ್​ಫ್ಯೂಸ್​​​ ಆಗ್ಬಿಟ್ಟಿದ್ದಾರೆ’
bangalore , ಗುರುವಾರ, 7 ಏಪ್ರಿಲ್ 2022 (18:00 IST)
ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಬಿಜೆಪಿ ಕಾರಣ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಮಂಡ್ಯದಲ್ಲಿ ಸಚಿವ ಅಶ್ವಥ್ ನಾರಾಯಣ್ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಪೂರ್ತಿ ಕನ್ಫ್ಯೂಸ್​ ಆಗ್ಬಿಟ್ಟಿದ್ದಾರೆ. ಅವರಿಗೆ  ಏನು ಹೇಳಬೇಕು ಅಂತನೇ ಗೊತ್ತಾಗಲ್ಲ ಪಾಪ. ಶಾಲಾ ಸಮವಸ್ತ್ರ ಹಾಕೊಬೇಕಾ ಬೇಡ್ವಾ ಅಂತ ಹೇಳಬೇಕಾ ಅಂtAನೇ ಕನ್ಫ್ಯೂಷನ್. ಸಿದ್ದರಾಮಯ್ಯ ಅವರನ್ನ ಅಸ್ಪಷ್ಟತೆ ಕಾಡ್ತಿದೆ. ಯಾವ ರೀತಿ ನಿಲುವು ತೆಗೆದುಕೊಳ್ಳಬೇಕೆಂಬ ಗೊಂದಲ ಕಾಂಗ್ರೆಸ್​ನಲ್ಲಿದೆ.  ಕಾನುನು ಗೌರವಿಸಿ, ಸಮಸ್ಯೆ ಬಗೆಹರಿಯುತ್ತೆ. ಅಜಾನ್, ಹಿಜಾಬ್ ಬಗ್ಗೆ ಗೊಂದಲ ಮಾಡಬೇಡಿ. ಈ ನಾಡಿಗೆ ಅವಮಾನ ಮಾಡಬೇಡಿ.. ನಮ್ಮ ನಾಡು ಸೌಹಾರ್ದತೆಯಿಂದ ಇರುವಂತದ್ದು. ದೇಶದಲ್ಲಿ ಕರ್ನಾಟಕ ನಂಬರ್ ಒನ್ ಇರುವಂತದ್ದು. ಇಂತಹ ಮಸಿ ಬಳಿಯುವ ಕೆಲಸ ಮಾಡಬೇಡಿ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

‘ಮತಗಳ ಆಸೆಗಾಗಿ ವಿವಾದ ಸೃಷ್ಟಿ’