ಸಿದ್ದಾಂತ ಪ್ರೇಮ ಮೆರೆದರಾ ಸಚಿವ ಸತೀಶ್ ಜಾರಕಿಹೊಳಿ

Webdunia
ಶುಕ್ರವಾರ, 20 ಅಕ್ಟೋಬರ್ 2023 (17:00 IST)
ಅಂಬೇಡ್ಕರ್ ವಿಚಾರವಾದ  ಸಚಿವ ಸತೀಶ್ ಜಾರಕಿಹೊಳಿ ಅನುಸರಿಸಿದ್ದಾರೆ.ಅಂಬೇಡ್ಕರ್ ಮೇಲಿನ ಅಭಿಮಾನವನ್ನ  ಲೋಕೋಪಯೋಗಿ ಸಚಿವ ಎತ್ತಿಹಿಡಿದಿದ್ದಾರೆ.ಅಂಬೇಡ್ಕರ್ ಜನ್ಮ ದಿನಾಂಕವನ್ನ ಕಾರ್ ನಂಬರ್ ಆಗಿ ಸತೀಶ್ ಜಾರಕಿಹೊಳಿ ಪಡೆದುಕೊಂಡಿದ್ದಾರೆ.ಸರ್ಕಾರ ನೀಡಿದ ಹೊಸ ಸರ್ಕಾರಿ ಕಾರಿಗೆ ಅಂಬೇಡ್ಕರ್ ಜನ್ಮದಿನವನ್ನೇ ನಂಬರ್ ಆಗಿ ಸಚಿವ ಪಡೆದುಕೊಂಡಿದ್ದಾರೆ.
 
ಬೇಡಿಕೆ ಮೇರೆಗೆ ಸಚಿವ ನಂಬರ್ ಪಡೆದುಕೊಂಡಿದ್ದು,ಸಚಿವರ ನೂತನ ಕಾರಿನ ಸಂಖ್ಯೆ KA01 GB 1404 ಆಗಿದ್ದು,ಅಂಬೇಡ್ಕರ್ ವಿಚಾರಧಾರೆ  ಸಚಿವ ಸತೀಶ್ ಜಾರಕಿಹೊಳಿ ಅನುಸರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಗ್ ಶಾಕ್‌, ಬಾವಿಗೆ ಹಾರಿ ಒಂದೇ ಕುಟುಂಬದ ನಾಲ್ವರು ಸಾವು

ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ, ಕಸದ ಬೆಂಗಳೂರೇ: ಆರ್.ಅಶೋಕ್

ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೂಕಂಪಕ್ಕೆ ಕೋಲ್ಕತ್ತಾದಲ್ಲೂ ಶೇಕ್‌

ಮುನ್ಸೂಚನೆಯಂತೆ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ

ಉಡು‍ಪಿ: ನೌಕಾಪಡೆ ಹಡಗಿನ ಮಾಹಿತಿ ಸೋರಿಕೆ, ಇಬ್ಬರು ಅರೆಸ್ಟ್‌

ಮುಂದಿನ ಸುದ್ದಿ
Show comments