Webdunia - Bharat's app for daily news and videos

Install App

ಸಿದ್ದಾಂತ ಪ್ರೇಮ ಮೆರೆದರಾ ಸಚಿವ ಸತೀಶ್ ಜಾರಕಿಹೊಳಿ

Webdunia
ಶುಕ್ರವಾರ, 20 ಅಕ್ಟೋಬರ್ 2023 (17:00 IST)
ಅಂಬೇಡ್ಕರ್ ವಿಚಾರವಾದ  ಸಚಿವ ಸತೀಶ್ ಜಾರಕಿಹೊಳಿ ಅನುಸರಿಸಿದ್ದಾರೆ.ಅಂಬೇಡ್ಕರ್ ಮೇಲಿನ ಅಭಿಮಾನವನ್ನ  ಲೋಕೋಪಯೋಗಿ ಸಚಿವ ಎತ್ತಿಹಿಡಿದಿದ್ದಾರೆ.ಅಂಬೇಡ್ಕರ್ ಜನ್ಮ ದಿನಾಂಕವನ್ನ ಕಾರ್ ನಂಬರ್ ಆಗಿ ಸತೀಶ್ ಜಾರಕಿಹೊಳಿ ಪಡೆದುಕೊಂಡಿದ್ದಾರೆ.ಸರ್ಕಾರ ನೀಡಿದ ಹೊಸ ಸರ್ಕಾರಿ ಕಾರಿಗೆ ಅಂಬೇಡ್ಕರ್ ಜನ್ಮದಿನವನ್ನೇ ನಂಬರ್ ಆಗಿ ಸಚಿವ ಪಡೆದುಕೊಂಡಿದ್ದಾರೆ.
 
ಬೇಡಿಕೆ ಮೇರೆಗೆ ಸಚಿವ ನಂಬರ್ ಪಡೆದುಕೊಂಡಿದ್ದು,ಸಚಿವರ ನೂತನ ಕಾರಿನ ಸಂಖ್ಯೆ KA01 GB 1404 ಆಗಿದ್ದು,ಅಂಬೇಡ್ಕರ್ ವಿಚಾರಧಾರೆ  ಸಚಿವ ಸತೀಶ್ ಜಾರಕಿಹೊಳಿ ಅನುಸರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments