Webdunia - Bharat's app for daily news and videos

Install App

ಸಿಎಂ ಹಾಗೂ ಡಿಸಿಎಂ ನಡುವೆ ಕಲೆಕ್ಷನ್ ಫೈಟ್ ನಡೆಯುತ್ತಿದೆ -ಮಾಜಿ ಸಿಎಂ ಡಿ ವಿ ಸದಾನಂದಗೌಡ

Webdunia
ಶುಕ್ರವಾರ, 20 ಅಕ್ಟೋಬರ್ 2023 (15:50 IST)
ಕಲೆಕ್ಷನ್ ಕೇಂದ್ರ ಬಿಂದು ರಾಹುಲ್ ಗಾಂಧಿ ಎಂದು ಮಾಜಿ ಸಿಎಂ ಸದಾನಂದಗೌಡ ಆರೋಪ ಮಾಡಿದ್ದಾರೆ.ಕಲೆಕ್ಷನ್ ನಲ್ಲೂ ಪೈಪೋಟಿ ಶುರುವಾಗಿದೆ.ಸಿಎಂ ಹಾಗೂ ಡಿಸಿಎಂ ನಡುವೆ ಕಲೆಕ್ಷನ್ ಫೈಟ್ ನಡೆಯುತ್ತಿದೆ.ಸಿಎಂ ಕುರ್ಚಿಗಾಗಿ ಇಬ್ಬರು ಕಲೆಕ್ಷನ್ ಪೈಪೋಟಿ ಗಿಳಿದಿದ್ದಾರೆ.ಕಲೆಕ್ಷನ್ ವಂಶವೃಕ್ಷದ ಬಗ್ಗೆ ಫೋಸ್ಟರ್ ಬಿಡುಗಡೆ ಮಾಡಿದ್ದೇವೆ.ಸಿಎಂ ರ ಕಲೆಕ್ಷನ್ ಸುರ್ಜೇವಾಲ ರಿಂದ ಹೈಕಮಾಂಡ್ ಗೆ ಹೋಗ್ತದೆ.ಡಿಸಿಎಂ ಕಲೆಕ್ಷನ್ ಕೆ ಸಿ ವೇಣುಗೋಪಾಲ್ ರಿಂದ ಹೋಗ್ತದೆ.ಇದರ ಲೂಟಿ ಪ್ಲಾನಿಂಗ್ ನೋಡಿದ್ರೆ ನಮಗೆ ಆಶ್ಚರ್ಯ ಆಗುತ್ತದೆ.ಸಿದ್ದರಾಮಯ್ಯ ತಮ್ಮ ಮಗ, ಹಾಗೂ ಅವರ ಸ್ವಜಾತಿ ಸಚಿವ ಭೈರತಿ ಸುರೇಶ್ ರಿಂದ ವಸೂಲಿ ನಡೆದಿದೆ.ರಾಮಯ್ಯ ಮತ್ತು ಕೆಂಪಣ್ಣ ರ ಮೂಲಕ ಹಣ ವಸೂಲಿ ನಡೆದಿದೆ.ಇನ್ನೊಂದು ತಂಡ ಗುತ್ತಿಗೆದಾರರ ಉಪಾಧ್ಯಕ್ಷರ ತಂಡ ಮೊನ್ನೆ ಉಪಾಧ್ಯಕ್ಷರ ಮನೆಯಲ್ಲಿ ೪೨ ಕೋಟಿ ಸಿಕ್ಕಿದೆ.ಅಂಬಿಕಾಪತಿಯವರ ಮೂಲಕ ಶಿವಕುಮಾರ್ ಕಲೆಕ್ಷನ್ ಮಾಡಿಸ್ತಿದ್ದಾರೆ ಎಂದು ಮಾಜಿ ಸಿಎಂ ಸದಾನಂದಗೌಡ ಆರೋಪ ಮಾಡಿದ್ದಾರೆ ಎಂದು ಸದಾನಂದಗೌಡ ಆರೋಪ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments