Webdunia - Bharat's app for daily news and videos

Install App

ಸಿಎಂ ಹಾಗೂ ಡಿಸಿಎಂ ನಡುವೆ ಕಲೆಕ್ಷನ್ ಫೈಟ್ ನಡೆಯುತ್ತಿದೆ -ಮಾಜಿ ಸಿಎಂ ಡಿ ವಿ ಸದಾನಂದಗೌಡ

Webdunia
ಶುಕ್ರವಾರ, 20 ಅಕ್ಟೋಬರ್ 2023 (15:50 IST)
ಕಲೆಕ್ಷನ್ ಕೇಂದ್ರ ಬಿಂದು ರಾಹುಲ್ ಗಾಂಧಿ ಎಂದು ಮಾಜಿ ಸಿಎಂ ಸದಾನಂದಗೌಡ ಆರೋಪ ಮಾಡಿದ್ದಾರೆ.ಕಲೆಕ್ಷನ್ ನಲ್ಲೂ ಪೈಪೋಟಿ ಶುರುವಾಗಿದೆ.ಸಿಎಂ ಹಾಗೂ ಡಿಸಿಎಂ ನಡುವೆ ಕಲೆಕ್ಷನ್ ಫೈಟ್ ನಡೆಯುತ್ತಿದೆ.ಸಿಎಂ ಕುರ್ಚಿಗಾಗಿ ಇಬ್ಬರು ಕಲೆಕ್ಷನ್ ಪೈಪೋಟಿ ಗಿಳಿದಿದ್ದಾರೆ.ಕಲೆಕ್ಷನ್ ವಂಶವೃಕ್ಷದ ಬಗ್ಗೆ ಫೋಸ್ಟರ್ ಬಿಡುಗಡೆ ಮಾಡಿದ್ದೇವೆ.ಸಿಎಂ ರ ಕಲೆಕ್ಷನ್ ಸುರ್ಜೇವಾಲ ರಿಂದ ಹೈಕಮಾಂಡ್ ಗೆ ಹೋಗ್ತದೆ.ಡಿಸಿಎಂ ಕಲೆಕ್ಷನ್ ಕೆ ಸಿ ವೇಣುಗೋಪಾಲ್ ರಿಂದ ಹೋಗ್ತದೆ.ಇದರ ಲೂಟಿ ಪ್ಲಾನಿಂಗ್ ನೋಡಿದ್ರೆ ನಮಗೆ ಆಶ್ಚರ್ಯ ಆಗುತ್ತದೆ.ಸಿದ್ದರಾಮಯ್ಯ ತಮ್ಮ ಮಗ, ಹಾಗೂ ಅವರ ಸ್ವಜಾತಿ ಸಚಿವ ಭೈರತಿ ಸುರೇಶ್ ರಿಂದ ವಸೂಲಿ ನಡೆದಿದೆ.ರಾಮಯ್ಯ ಮತ್ತು ಕೆಂಪಣ್ಣ ರ ಮೂಲಕ ಹಣ ವಸೂಲಿ ನಡೆದಿದೆ.ಇನ್ನೊಂದು ತಂಡ ಗುತ್ತಿಗೆದಾರರ ಉಪಾಧ್ಯಕ್ಷರ ತಂಡ ಮೊನ್ನೆ ಉಪಾಧ್ಯಕ್ಷರ ಮನೆಯಲ್ಲಿ ೪೨ ಕೋಟಿ ಸಿಕ್ಕಿದೆ.ಅಂಬಿಕಾಪತಿಯವರ ಮೂಲಕ ಶಿವಕುಮಾರ್ ಕಲೆಕ್ಷನ್ ಮಾಡಿಸ್ತಿದ್ದಾರೆ ಎಂದು ಮಾಜಿ ಸಿಎಂ ಸದಾನಂದಗೌಡ ಆರೋಪ ಮಾಡಿದ್ದಾರೆ ಎಂದು ಸದಾನಂದಗೌಡ ಆರೋಪ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಮ್ಮು ಕಾಶ್ಮೀರ ಮೇಘಸ್ಫೋಟದಲ್ಲಿ 33ಮಂದಿ ಸಾವು: ಅತ್ಯಂತ ದುರಂತ ಸುದ್ದಿ, ದ್ರೌಪದಿ ಮುರ್ಮು

79ನೇ ಸ್ವಾತಂತ್ರ್ಯ ದಿನಾಚರಣೆ: ನಾಳೆ ರಾಷ್ಟ್ರ ರಾಜಧಾನಿ ಹವಾಮಾನದಲ್ಲಿ ಭಾರೀ ಬದಲಾವಣೆ

ರಾಹುಲ್ ಗಾಂಧಿ ಸಂವಿಧಾನವನ್ನೇ ಓದಿಲ್ಲ: ಕಿರಣ್‌ ರಿಜಿಜು ಆಕ್ರೋಶ

ಪತಿ ಸಾವಿಗೆ ನ್ಯಾಯ ಸಿಕ್ಕಿದ್ದಕ್ಕೆ ಯೋಗಿಯನ್ನು ಕೊಂಡಾಡಿದ್ದೆ ತಪ್ಪಾಯ್ತು, ಎಸ್‌ಪಿ ಶಾಸಕಿ ಪಕ್ಷದಿಂದಲೇ ಹೊರಕ್ಕೆ

ಆಪರೇಷನ್ ಸಿಂಧೂರ್‌ ಕಾರ್ಯಚರಣೆಯ ಕೆಚ್ಚೆದೆಯ 9 ವೀರರಿಗೆ ವೀರ ಚಕ್ರ ಪ್ರಶಸ್ತಿ

ಮುಂದಿನ ಸುದ್ದಿ
Show comments