Select Your Language

Notifications

webdunia
webdunia
webdunia
webdunia

ಬದುಕಿರೋ ಪೇಜಾವರ ಶ್ರೀಗೆ ಶ್ರದ್ಧಾಂಜಲಿ - ವಿವಾದಕ್ಕೆ ಒಳಗಾದ ಶಾಸಕ

ಬದುಕಿರೋ ಪೇಜಾವರ ಶ್ರೀಗೆ ಶ್ರದ್ಧಾಂಜಲಿ - ವಿವಾದಕ್ಕೆ ಒಳಗಾದ ಶಾಸಕ
ಚಿತ್ರದುರ್ಗ , ಶನಿವಾರ, 28 ಡಿಸೆಂಬರ್ 2019 (21:49 IST)
ಉಡುಪಿಯ ಪೇಜಾವರ ಶ್ರೀಗಳು ಶಿವೈಕ್ಯ ಹೊಂದಿದ್ರು ಎಂದು ಮಾಜಿ ಶಾಸಕರೊಬ್ಬರು ತುಂಬಿದ ಸಭೆಯಲ್ಲಿ ಘೋಷಣೆ ಮಾಡಿದ್ದಲ್ಲದೇ ಶ್ರದ್ಧಾಂಜಲಿ ಸಲ್ಲಿಸಿರೋದು ಇದೀಗ ಟೀಕೆಗೆ ಕಾರಣವಾಗುತ್ತಿದೆ.

ಪೇಜಾವರ ಶ್ರೀಗಳು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಭಾನುವಾರ ಅವರನ್ನು ಮಠಕ್ಕೆ ಮರಳಿ ಕರೆತರಲಾಗುತ್ತಿದೆ.
webdunia

ಈ ನಡುವೆ ಪೇಜಾವರ ಶ್ರೀಗಳಿಗೆ ಎರಡು ನಿಮಿಷ ಮೌನಾಚರಣೆ ಮಾಡಿ ಸಂತಾಪ ಸೂಚಿಸಿದ್ದಾರೆ ಮಾಜಿ ಶಾಸಕ   ಗೋವಿಂದಪ್ಪ.

ಪೌರತ್ವ ಕಾಯ್ದೆ ವಿರುದ್ಧ ಹೊಸದುರ್ಗ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಿದ ಮಾಜಿ ಶಾಸಕರ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗತೊಡಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸರಕಾರಕ್ಕೆ 100 ದಿನಗಳ ಸಂಭ್ರಮ ; ಛಾಯಾಚಿತ್ರಗಳಲ್ಲಿ ಏನೇನಿದೆ?